ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭೀಮ್ ಆರ್ಮಿ ಸಿಂಧನೂರು ಭಾರತ್ ಏಕತಾ ಮಿಷನ್ ವತಿಯಿಂದ ಭೀಮಾ ಕೊರೆಗಾವ್ ವಿಜಯೋತ್ಸವ ಆಚರಣೆ

ರಾಯಚೂರು:ಭೀಮ್ ಆರ್ಮಿ ಸಿಂಧನೂರು ಭಾರತ್ ಏಕತಾ ಮಿಷನ್ ವತಿಯಿಂದ ಭೀಮಾ ಕೊರೆಗಾವ್ ವಿಜಯೋತ್ಸವ ಆಚರಿಸಲಾಯಿತು ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ನೃತ್ಯ ಪ್ರವೀಣ್ ದುಮತಿ ತಾಲೂಕಧ್ಯಕ್ಷರ ನೇತೃತ್ವದಲ್ಲಿ DJ ವ್ಯವಸ್ಥೆ ಮಾಡಲಾಗಿತ್ತು ವಿಜೃಂಭಣೆ ಯಿಂದ ನಗರದ ಎಪಿಎಂಸಿ ಯಿಂದ ಟೌನ್ ಹಾಲ್ ವರೆಗೆ ಮೆರವಣಿಗೆ ನಡೆಯಿತು ನಂತರ ಸಿಂಧನೂರಿನ ದಲಿತ ಹಿರಿಯ ಮುಖಂಡರಾದ ಶೇಖರಪ್ಪ ಗಿಣಿವಾರ್ ಅಧ್ಯಕ್ಷತೆ ವಹಿಸಿದ್ದರು ಭಾಷಣಕರ ರಾಗಿ ಹುಸೇನಪ್ಪ ಅಮರಪುರ ಉಪನ್ಯಾಸಕರು ನಾಗವೇಣಿ ಪಾಟೀಲ್ ತಿಮ್ಮಯ್ಯನಾಯಕ ಶಿವನಗೌಡ ಗೊರೆಬಳ್ ತಾಲೂಕಧ್ಯಕ್ಷರಾದ ಪ್ರವೀಣ್ ದುಮತಿ,ನಾಗರಾಜ್ ಮುದ್ದಾಪುರ,ಹುಲುಗಪ್ಪ ಉಪ್ಪಲದೊಡ್ಡಿ,ಭೀಮಣ್ಣ ಉಪ್ಪಲದೊಡ್ಡಿ,ಹುಲ್ಲೇಶ್ ಮುದಗಲ್,ಕಾರ್ಯಕರ್ತ ರಾದ ಬಸವರಾಜ್ ಗುಡಗಲದಿನ್ನಿ,ವಿಜಯ ಜವಾಳಗೇರ,ಶಿವು ದೇವಿಕ್ಯಾಂಪ್,ಶರಣಪ್ಪ ಗುಡಗಲದಿನ್ನಿ,ರಮೇಶ್ ತಡಕಲ್ ಹಾಗೂ ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ