ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಂಗಳೂರಿನಲ್ಲಿ ಸಾಹಿತ್ಯ ಹಬ್ಬ


ಮಂಗಳೂರು:ಕೊಡಿಯಾಲಬೈಲ್ ಜನವರಿ 20, 2024
ಇಲ್ಲಿನ ಡಾ.ಟಿ ಎಂ ಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ನಿನ್ನೆ ಸಂಜೆ ಆಳ್ವಾಸ್ ಮೂಡಬಿದ್ರೆ ಮತ್ತು ಜಗ್ಗಿ ವಾಸುದೇವ ಅವರ ಪುತ್ರಿ ರಾಧೇ ಜಗ್ಗಿ ಅವರ ಬಳಗದಿಂದ ಸ್ಟೇಜ್ ಶೋ ಕಾರ್ಯಕ್ರಮದ ಮುಖಾಂತರ ಮಂಗಳೂರು ಲಿಟರರಿ ಫೆಸ್ಟಿವಲ್ ವಿದ್ಯುಕ್ತವಾಗಿ ಆರಂಭಗೊಂಡು, ಇವತ್ತು ಬೆಳಗ್ಗೆ ಹತ್ತು ಗಂಟೆಯಿಂದ ಮೂರು ಆಡಿಟೋರಿಯಂ ಗಳಲ್ಲಿ ನಿಗಧಿತ ಅವಧಿಯ ಸಮಾಲೋಚನಾ ಕಾರ್ಯಕ್ರಮಗಳು ದೇಶದ ವಿವಿಧ ಕ್ಷೇತ್ರಗಳ ಧುರೀಣರಿಂದ ಭಾಷಣ , ಸಭಿಕರಿಂದ ಪ್ರಶ್ನೆ , ಮೇಧಾವಿಗಳಿಂದ ಸಭಿಕರಿಗೆ ಉತ್ತರನೀಡುವ ಕಾರ್ಯಕ್ರಮ ನೆರವೇರುತ್ತಿದ್ದು, ಇವತ್ತು ಸಂಜೆ ಎಂಟು ಗಂಟೆವರೆಗೆ ಮತ್ತು ನಾಳೆ ಪೂರ್ಣ ದಿನ ಸಾಹಿತ್ಯ ಹಬ್ಬ ಜರಗಲಿದೆ. ವರದಿ: ಚಂದ್ರಶೇಖರ ಹೆಬ್ಬಾರ್ ಕೊಲ್ಯ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ