ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕನಾ೯ಟಕ ರತ್ನ ಡಾ.ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ೫ ನೇ ವಷ೯ದ ಸ್ಮರಣೆ

ಬೆಂಗಳೂರು/ಅಬ್ಬಿಗೆರೆ:ಕನಾ೯ಟಕ ರತ್ನ ಡಾ.ಪರಮ ಪೂಜ್ಯ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ೫ ನೇವಷ೯ದ ಸ್ಮರಣೆ ಶಿವಕುಮಾರಸ್ವಾಮೀಜಿ ವೃತ್ತದಲ್ಲಿ ನಡೆಯಿತು.ಕಾಯ೯ಕ್ರಮದ
ಲ್ಲಿ ನರಸಿಂಹರಾಜಪುರದ ಬಸವಕೇಂದ್ರದ ಪೂಜ್ಯ ಶ್ರೀ
ಬಸವಯೋಗಿಪ್ರಭುಗಳು ನುಡಿನಮನ ಸಲ್ಲಿಸಿದರು.
ಶಿವಕುಮಾರ ಸ್ವಾಮೀಜಿ
ವಿಶ್ವಗುರು ಬಸವಣ್ಣನವರು ನೀಡಿದ ಕಾಯಕ ದಾಸೋಹವನ್ನು ನಾಡಿನೆಲ್ಲೆಡೆ ಪಸರಿಸಿದರು.
ವಿದ್ಯಾಥಿ೯ಗಳಿಗೆ ಜ್ಞಾನದಾಸೋಹ,ಅನ್ನದಾಸೋಹ, ಆಶ್ರಯ ದಾಸೋಹ ನೀಡಿ ಬಸವ ಬೆಳಕನ್ನು ನೀಡಿ ಬೆಳಕಾದರು ಬಸವ ತತ್ವದ
ಸಮಾನತೆಯನ್ನು ಸಿದ್ದಗಂಗೆಯಲ್ಲಿ ಸಾರಿದವರು ಎಂದು ಹೇಳಿದರು ದಾಸೋಹ ದಿನದಂದು ಭಕ್ತರಿಗೆ ದಾಸೋಹ ಮಾಡಲಾಯಿತು ಅಬ್ಬಿಗೆರೆ ಮನೋಹರ್ ಮಾಜಿ ಕಾಪೋ೯ರೇಟರ್ ನಾಗಭೂಷಣ್,ವಿಶ್ವನಾಥ್,ಉಮಾಪ್ರಿಯಾ ಸುರೇಶ್
ಸದ್ಬಕ್ತರು ಭಾಗವಹಿಸಿದ್ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ