ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರುನಾಡ ಕಂದ ಪಾಕ್ಷಿಕ ಪತ್ರಿಕೆ/ಯೂಟ್ಯೂಬ್ ಚಾನೆಲ್/ನ್ಯೂಸ್ ಪೋರ್ಟಲ್

ಮಾನ್ಯರೇ,

೧.ಕರುನಾಡ ಕಂದ ವರದಿಗಾರರ ಗುರುತಿನ ಚೀಟಿಯನ್ನು ಹೊಂದಿರುವ ಇವರು ನಮ್ಮ ಕರುನಾಡ ಕಂದ ಪತ್ರಿಕೆ,ಯೂಟ್ಯೂಬ್ ಚಾನೆಲ್, ನ್ಯೂಸ್ ಪೋರ್ಟಲ್ ನ ಅಧಿಕೃತ ವರದಿಗಾರರಾಗಿದ್ದಾರೆ.

೨.ಈ ಗುರುತಿನ ಚೀಟಿಯು ಅದರ ಮೇಲೆ ತಿಳಿಸಿರುವ ಅವಧಿಯವರೆಗೆ ಮಾತ್ರ ಮಾನ್ಯತೆ ಹೊಂದಿರುತ್ತದೆ.

೩.ಯಾರಾದರೂ ಕಳೆದುಕೊಂಡ ಐಡಿ ಕಾರ್ಡ್ ಸಿಕ್ಕಲ್ಲಿ/ವರದಿಗಾರರ ಬಗ್ಗೆ ದೂರುಗಳಿದ್ದಲ್ಲಿ/ಪತ್ರಿಕೆಗೆ ಯಾವುದೇ ಮಾಹಿತಿ ನೀಡುವುದಿದ್ದಲ್ಲಿ/ನಿಮ್ಮ ಸಲಹೆ-ಸೂಚನೆಗಳನ್ನು ನೀಡುವುದಾದಲ್ಲಿ ಕರೆ ಮಾಡಿ ಬಸವರಾಜ ಬಳಿಗಾರ-ಸಂಪಾದಕರು,9986366909.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ