ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

‍ಆಧುನಿಕ ವಚನ

ಮೂರ್ತಿ ಪೂಜೆಯ ಖಂಡಿಸಿದರು,
ಬಸವಾದಿ ಶರಣರು,
ಗಲ್ಲಿಗೊಂದರಂತೆ,ಗುಡಿಗಳ
ಕಟ್ಟುತಿರುವರು,ಆಧುನಿಕರು,
ಹುಸಿಯ ನುಡಿಯ ಬೇಡ
ಎಂದರು ಬಸವಣ್ಣನವರು,
ಸುಳ್ಳೇ ನಮ್ಮ ಮನೆ ದೇವರು
ಎನ್ನುತಿರುವರು ಆಧುನಿಕರು.
ಬೇಡ ಡಂಭಾಚಾರ ಎಂದರು
ಶಿವಶರಣರೆಲ್ಲರು,
ಆಡಂಬರವೇ ಇರಲೆಂದು
ಬಯಸುತಿರುವರು ಆಧುನಿಕರು
ಅದು ೧೨ನೇ ಶತಮಾನ,
ಇದು ೨೧ಶತಮಾನ,ಆಗ
“ಕಾಯಕ” ಒಂದು ತತ್ವ ವಾಗಿತ್ತು
ಅದಕ್ಕೊಂದು ಬಧ್ಧತೆಯೂ ಇತ್ತು,ಈಗ ಏನಾಗಿದೆ?
ಅದು ಈಗ,ವ್ಯವಹಾರ,ಸ್ವಾರ್ಥವಾಗಿ,ಮಾರ್ಪಟ್ಟಿದೆ,
ಕಾಲಾಯ ತಸ್ಯೈ ನಮಃ,ಎಂದ ಶಿವ ಶಿವಾ!

-ಶಿವಪ್ರಸಾದ್ ಹಾದಿಮನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ