
ನೊಂದು ಹುಚ್ಚು ಮನಸ್ಸು
ಕಾಣುತ್ತಿದೆ ನೂರು ಕನಸು
ಬಣ್ಣ ಬಣ್ಣದ ಆಸೆಗೆ
ಜೀವ ಕೊಡುವ ಕಾತುರ
ಬಾನಾಚೆಯ ಜಗತ್ತಿಗೆ
ಏಣಿ ಹಾಕುವ ಹಂಬಲ
ಮುಸಂಜೆಯ ತಂಗಾಳಿಗೆ
ಮನ ಒಡ್ಡುವ ತುಡಿತ
ಇರುಳಿನ ನಿಶ್ಚಲತೆಗೆ
ಮಾರುಹೋಗುವ ಆಶಯ
ಅಲ್ಲೊಂದು ಹುಚ್ಚು ಮನಸ್ಸು
ಕಾಣುತ್ತಿದೆ ನೂರು ಕನಸು
-ವರ್ಷಿಣಿ

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನೊಂದು ಹುಚ್ಚು ಮನಸ್ಸು
ಕಾಣುತ್ತಿದೆ ನೂರು ಕನಸು
ಬಣ್ಣ ಬಣ್ಣದ ಆಸೆಗೆ
ಜೀವ ಕೊಡುವ ಕಾತುರ
ಬಾನಾಚೆಯ ಜಗತ್ತಿಗೆ
ಏಣಿ ಹಾಕುವ ಹಂಬಲ
ಮುಸಂಜೆಯ ತಂಗಾಳಿಗೆ
ಮನ ಒಡ್ಡುವ ತುಡಿತ
ಇರುಳಿನ ನಿಶ್ಚಲತೆಗೆ
ಮಾರುಹೋಗುವ ಆಶಯ
ಅಲ್ಲೊಂದು ಹುಚ್ಚು ಮನಸ್ಸು
ಕಾಣುತ್ತಿದೆ ನೂರು ಕನಸು
-ವರ್ಷಿಣಿ
ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By Serverhug Web Solutions