ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೇಡಿಕೆಗಳನ್ನು ಈಡೇರಿಸುವಂತೆ ಸಮೀಕ್ಷೆದಾರರ ಒತ್ತಾಯ

ರಾಯಚೂರು ಜಿಲ್ಲೆಯ ಸಿರವಾರದಲ್ಲಿ ನಿನ್ನೆ ತಾಲೂಕ ದಂಡಾಧಿಕಾರಿಗಳು ಇವರಿಗೆ ಬೆಳೆ ಸಮೀಕ್ಷೆಗಾರರ ಸಂಘದವರು ಸುಮಾರು 5 ವರ್ಷಗಳಿಂದ ಅಧಿಕ ಸರ್ವೆ ಮತ್ತು ಬೆಳೆ ಸಮೀಕ್ಷೆ ಮಾಡುತ್ತಿರುವ ನಾವುಗಳು ನಮ್ಮ ಜೀವನಕ್ಕೆ ಯಾವುದೇ ಭದ್ರತೆ ಇರುವುದಿಲ್ಲ ಅವುಗಳಿಂದ ವಂಚಿತಗೊಂಡಿದ್ದೇವೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಿರವಾರ ತಾಲೂಕು ಸಮೀಕ್ಷೆ ಬೆಳೆಗಾರರು,(ಬೇಡಿಕೆಗಳು). ಒಂದು ಪ್ಲಾಟಿಗೆ ರೂ.50ಯಂತೆ ನಿಗದಿ ಮಾಡಬೇಕು ರಕ್ಷಕ ವಚಗಳನ್ನು ನೀಡಬೇಕು 10 ಲಕ್ಷಗಳಂತೆ ಸೇವಾ ಭದ್ರತೆಗಳನ್ನು ನೀಡಬೇಕು ಈಗಿರುವ ಸಮೀಕ್ಷೆಗಾರರನ್ನು ಸ್ವಯಂ ಗಳಿಸಬೇಕು ಮತ್ತು ಸರಿಯಾದ ಜಿಪಿಎಸ್ ಲೊಕೇಶನ್ ನೀಡಬೇಕು ಸರಿಯಾದ ಸಮಯಕ್ಕೆ ಸಹಾಯಧನ ನೀಡಬೇಕು ಬೇಡಿಕೆಗಳನ್ನು ಬೇಗ ಈಡೇರಿಸಬೇಕೆಂದು ಸಿರವಾರ ಬೆಳೆ ಸಮೀಕ್ಷೆ ಸಮಿತಿಯ ಸಂಘದವರು ಸಿರವಾರ ತಹಸಿಲ್ದಾರ್ ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೀರಾಜುದ್ದಿನ್ ಪಾಟೀಲ್ ಜೆ ಭೀಮರಾಯ ವೀರುಪಾಕ್ಷಿ ಹನುಮೇಶ್ ರಾವಿ ಕುಮಾರ್ ಹುಸೇನಪ್ಪ ರಮೇಶ್ ಶಿವುರಾಜ್ ವೆಂಕಟೇಶ್ ಆಂಜಿನೇಯ ದುರುಗೇಶ ಮಂಜುನಾಥ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ