ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಉಚಿತ ಆರೋಗ್ಯ ಸಲಹೆ ಹಾಗೂ ಸ್ವಯಂ ರಕ್ತದಾನ ಶಿಬಿರ

ರಬಕವಿ-ಬನಹಟ್ಟಿ:ಮಹಾಲಿಂಗಪುರ ಕೆ.ಎಲ್.ಇ ಸಂಸ್ಥೆಯ,ಶ್ರೀ ಚನ್ನಗಿರೇಶ್ವರ ಪ್ರಸಾದಿಕ್ ಕಲೆ,ವಿಜ್ಞಾನ, ಹಾಗೂ ಡಿ.ಡಿ,ಶಿರೋಳ ಕಾಮರ್ಸ್ ಕಾಲೇಜಿನ,ಬಾಯ್.ಅರ್.ಸಿ,ಎನ್.ಎಸ್.ಎಸ್,ಹಾಗೂ ರೆಡ್ ರಿಬ್ಬನ ಕ್ಲಬ್ ವತಿಯಿಂದ ಉಚಿತ ಆರೋಗ್ಯ ಸಲಹೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು, ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಕಾರ್ತಿಕ ಕುಂದಗೋಳ ಮುಖ್ಯ ವೈದ್ಯಾಧಿಕಾರಿಗಳು,ನಮ್ಮ ಕ್ಲಿನಿಕ್ ಜವಳಿ ಬಜಾರ್,ವಿದ್ಯಾಶ್ರೀ ಕೊಲುರ ವೈದ್ಯಾಧಿಕಾರಿಗಳು ರಕ್ತ ಭಂಡಾರ ಕೇಂದ್ರ,ಜಿಲ್ಲಾ ಆಸ್ಪತ್ರೆಯ ನವನಗರ ಬಾಗಲಕೋಟೆ ರವರು ಹಾಗೂ ಡಾ.ಚಿಕ್ಕಯ್ಯ ವಜ್ಜರಮತಿಟ್ಟ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಮಹಾಲಿಂಗಪುರ ಉದ್ಘಾಟಿಸಿದರು,ಶಿಬಿರದ ಅಧ್ಯಕ್ಷತೆಯನ್ನು,ಶ್ರೀ ಎಸ್. ಐ.ಕುಂದಗೋಳ ಪ್ರಾಚಾರ್ಯರು,ಕೆ.ಎಲ್.ಇ ಪಾಲಿಟೆಕ್ನಿಕ್ ಕಾಲೇಜುರವರು,ಡಾ.ಕೆ.ಎಂ.ಅವರಾದಿ ಕೆ.ಎಲ್.ಇ ವಿಜ್ಞಾನ ಕಾಲೇಜು,ಎಲ್.ಬಿ.ತುಪ್ಪದ ಪ್ರಾಚಾರ್ಯರು ಕೆ.ಎಲ್.ಇ ಎಸ್. ಸಿ.ಪಿ.ವಿಜ್ಞಾನ ಕಾಲೇಜು ಇವರು ವಹಿಸಿದ್ದರು ಮತ್ತು ಸಂತೋಷ್ ಹುದ್ದಾರ ಆಡಳಿತ ಮಂಡಳಿ ಸದಸ್ಯರು,ಮಹೇಶ ರಕ್ತ ಭಂಡಾರ ಪ್ರಯೋಗಶಾಲಾ ತಂತ್ರಜ್ಞರು,ಬಸವರಾಜ ತೇಲಿ,ಐ.ಸಿ.ಟಿ.ಸಿ.ಆಪ್ತ ಸಮಾಲೋಚಕರು, ಪ್ರಯೋಗಶಾಲಾ ತಂತ್ರಜ್ಞರಾದ ಸಾಬು,ಮಹಾಂತೇಶ ಮೂಡಲಗಿ,ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ:ಆನಂದ ಮ ಹೂಗಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ