ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೊಂದ ಮನಸ್ಸಿಗೆ ಸಾಂತ್ವನ

*ಅತಿಯಾಗಿ ಯೋಚಿಸುವುದು ಬಿಡಿ.
*ನೋವಿನಲ್ಲೂ ನಗುವುದು ಕಲಿಯಿರಿ.
*ಅತಿಯಾದ ವಾದದಿಂದ ಪ್ರಯೋಜನ ಇಲ್ಲದಿದ್ದಾಗ ಮೌನವಾಗಿರುವುದು ಲೇಸು.
*ತಿರಸ್ಕರಿಸಿದವರನ್ನು ತಟಸ್ಥವಾಗುವಂತೆ ಮಾಡಿ.
*ಒಬ್ಬಂಟಿಯಾಗು ಪರವಾಗಿಲ್ಲ,ಆದರೆ ದುಷ್ಟರ ಗುಂಪಿಗೆ ರಾಯಭಾರಿ ಆಗಬೇಡಿ.
*ದೇವರ ಮುಂದೆ ಅಷ್ಟೇ ಕಣ್ಣೀರು ಹಾಕಿ ಅದನು ನೋಡಿ ಹಾಸ್ಯ ಮಾಡುವವರಿದ್ದಾರೆ.
*ನೊಂದಾಗ ಮೌನಿ ಆಗುತ್ತೇವೆ ಯಾಕೆ? ಮೌನಕ್ಕೆ ಸಾವಿರ ಅರ್ಥವಿದೆ.
*ಮನಸ್ತಾಪಗಳನ್ನು ಅದರ ಪಾಡಿಗೆ ಬಿಟ್ಟು ಬಿಡಿ.
*ತಾಳ್ಮೆಯನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಿ.
*ಬಂದಾಗಲೇ ಬದುಕು ಸುಂದರ.
*ಪುಸ್ತಕಗಳನ್ನು ಆತ್ಮೀಯರಂತೆ ಸ್ವೀಕರಿಸಿ.ಎಂದಿಗೂ ಅರ್ಧದಲ್ಲೇ ಬಿಟ್ಟು ಹೋಗುವುದಿಲ್ಲ ಹಾಗೆಯೇ ಮೋಸ ಮಾಡುವುದಿಲ್ಲ.
*ಮನಸ್ಸಿಗೆ ಕಡಿವಾಣ ಹಾಕಿ.
*ಅಜ್ಞಾನಿಗಳ ಮುಂದೆ ವಿಷಯಗಳು ಪ್ರಸ್ತಾಪಿಸಬೇಡಿ.
*ಅಂತರಂಗ ಸೌಂದರ್ಯ ಪ್ರಜ್ಞೆಯಿರಬೇಕು.
*ಬೆನ್ನು ಹಿಂದೆ ಮಾತನಾಡುವವರಿಗೆ ಅವರ ಪಾಡಿಗೆ ಬಿಟ್ಟು ಬಿಡಿ.
*ಚುಚ್ಚು ಮಾತು ಆಡಿದವರಿಗೆ ಧನ್ನವಾದ ಹೇಳಿ ಏಕೆಂದರೆ ನಿಮ್ಮ ಮುಂದಿನ ಹೆಜ್ಜೆಗೆ ಅವರೇ ಸ್ಫೂರ್ತಿ ಅಲ್ಲವೇ? ಯೋಚಿಸಿ.

ಲೇಖಕಿ-ರಮ್ಯಾ ಮಲ್ಲಿಕಾರ್ಜುನ ಕಳ್ಳಿಮನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ