ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಭಿವೃದ್ಧಿಯ ಪ್ರಸ್ತುತತೆ (ಅಂತಿಮ ಭಾಗ)

ಅಭಿವೃದ್ಧಿಯಲ್ಲಿ ಮುಂದೆ ಸಾಗುತ್ತಿರುವಾಗ ಹಿಂದೆ ನೋಡುವ ಅಗತ್ಯವಿಲ್ಲ ಮಾನವೀಯ ನೆಲೆಗಟ್ಟಿನಲ್ಲಿ ಶೋಷಿತ ಸಮುದಾಯಗಳನ್ನು ಒಂದು ಗೂಡಿಸುವ ಪ್ರಯತ್ನ ಇನ್ನು ಹೆಚ್ಚಾಗಬೇಕು.ಇತಿಹಾಸದ ಘಟನೆಗಳು ಮರುಕಳಿಸದಂತೆ,ಎಚ್ಚರಿಕೆವಹಿಸಿ ಸಮಾಜದ ತಳ ಸಮುದಾಯದ ಅಭಿವೃದ್ಧಿ ಆಗಬೇಕು.
ಇಚ್ಚಾನುಸಾರ ಮತ ಹಾಕುವಿಕೆ,ಅವರ ಸಮುದಾಯದ ಏಳಿಗೆಯ ಕಡೆ ಇರಬೇಕು.ಉನ್ನತ ಶಿಕ್ಷಣ,ಕಾನೂನು,ವಿಚಾರ ವ್ಯಕ್ತಪಡಿಸುವ ಸ್ವಾತಂತ್ರ್ಯ, ಅವರನ್ನು ಹಂತ,ಹಂತವಾಗಿ ನೆಲೆಯನ್ನು ಸ್ಥಾಪಿಸುತ್ತದೆ,ಶೋಷಿತ ವರ್ಗ ತಲೆ ಎತ್ತಿ ನಿಲ್ಲಲು ಅಂಬೇಡ್ಕರ್ ರೂಪಿಸಿದ ಸಂವಿಧಾನ ಕಾರಣ,ದಲಿತರ ಮುಖ್ಯಮಂತ್ರಿಯ ಅಗತ್ಯತೆ ಇಂದು ಇದೆ.ಎಷ್ಟೇ ತೊಡಕುಗಳಿದ್ದರೂ ಸಾಮಾಜಿಕವಾಗಿ,ಆರ್ಥಿಕವಾಗಿ, ಸಮಾಜದ ಶೋಷಿತರು ಮೇಲೆ ಬರುವ ನಿಟ್ಟಿನಲ್ಲಿ ಈ ಕಾರ್ಯಗಳು ಅಗತ್ಯವಾಗಿರುತ್ತದೆ.ಅಭಿವೃದ್ಧಿ ಎಂಬುದು ಅವಿರತವಾಗಿರಬೇಕು ಅನ್ಯರಿಂದ ನೋಡಿ ಆಗುವುದಕ್ಕಿಂತ ಎಷ್ಟು ಹೇಗೆ ಎಂಬುದರ ಕಡೆ ಇದ್ದು ಅದು ನಿಲ್ಲದೆ ಮುಂದುವರಿಯಬೇಕು ಎಂಬುದೇ ಆಶಯವಾಗಿರುತ್ತದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ