ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆ

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನಲ್ಲಿ ಬೈಪಾಸ್ ರಸ್ತೆಯ ಸಾಯಿ ಕೃಷ್ಣ ಫಂಕ್ಷನ್ ಹಾಲಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆ ಹಮ್ಮಿಕೊಂಡಿದ್ದು ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಾಜಿ ಸಚಿವರಾದ ಡಾ.ಸುಧಾಕರ್ ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನಂದಿರೆಡ್ಡಿ ಹಾಗೂ ರಾಧಾ ಮೋಹನ್ ದಾಸರ ಆಗಮಿಸಿದ್ದು ಭಾರತಾಂಬೆಯ ಫೋಟೋಗೆ ಪುಷ್ಪಾರ್ಚನೆಯ ಮುಖಾಂತರ ಸಭೆ ಪ್ರಾರಂಭಿಸಲಾಯಿತು.ಈ ಸಮಾರಂಭವನ್ನು ಉದ್ದೇಶಿಸಿ ಮೋಹನ್ ದಾಸ್ ಅವರು ಮಾತನಾಡಿ ಬೂತ್ ಕಮಿಟಿ ಹೇಗೆ ನಡೆಸಬೇಕು ಮೋದಿ ಮಾಡಿರುವ ಕರ್ತವ್ಯಗಳನ್ನು ಉಚಿತ ಸಿಲಿಂಡರ್ ವ್ಯವಸ್ಥೆ ಹಾಗೂ ಶೌಚಾಲಯದ ಬಗ್ಗೆ ಮೋದಿ ಮಾಡಿರುವಂತಹ ಸೌಲಭ್ಯಗಳ ಬಗ್ಗೆ ತಮ್ಮದೇ ಆದ ಭಾಷೆಯಾದ ಹಿಂದಿಯಲ್ಲಿ ಬಹಳ ಅಚ್ಚುಕಟ್ಟಾಗಿ ವಿವರಣೆಯನ್ನು ನೀಡಿದರು ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಾಜಿ ಸಚಿವರಾದ ಡಾಕ್ಟರ್ ಕೆ ಸುಧಾಕರ್ ರವರು ವೇದಿಕೆಯ ಮೇಲೆ ಬಂದು ಭಾಷಣವನ್ನು ಮಾಡಿದರು. ಸಂದರ್ಭದಲ್ಲಿ ಬೋಲೋ ಭಾರತ್ ಮಾತಾ ಕಿ ಎಂದು ಘೋಷಣೆಯೊಂದಿಗೆ ಭಾಷಣ ಮುಂದುವರಿಸಿದರು ಹಾಗೂ ವೇದಿಕೆಯಲ್ಲಿರುವಂತ ಎಲ್ಲಾ ಸದಸ್ಯರ ಹೆಸರುಗಳನ್ನೂ ಕೂಗಿ ಸ್ವಾಗತ ಮಾಡಿದರು
ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಯಲ್ಲಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ತಂದೆ ತರುತ್ತೇನೆ ಎಂದು ಪ್ರತಿಗನೆ ಮಾಡಿದರು “ಭಾರತೀಯ ಜನತಾ ಪಕ್ಷ ನಾಯಕರ ಪಕ್ಷ ಅಲ್ಲ ಕಾರ್ಯಕರ್ತರ ಪಕ್ಷ”ಎಂದು ಕೂಗಿ ಹೇಳಿದರು ಭಾಷಣ ಮುಕಾಂತರ ಹಾಗೂ ಮೋದಿಯವರ ಪಕ್ಷ ನಮ್ಮ ಹೆಮ್ಮೆಯ ಪಕ್ಷ ಮೋದಿ ಮಾಡಿರುವಂತ ಕಿಸಾನ್ ಸಮ್ಮತಿ ಯೋಜನೆ,
ಉಚಿತ ಗ್ಯಾಸ್ ಸಿಲಿಂಡರ್ ಯೋಜನೆ “ಉಜ್ವಲ ಯೋಜನೆ “
ಮನೆ ಮನೆಗೆ ಶೌಚಾಲಯ ಯೋಜನೆ,ಜಲ ಜೀವನ ಯೋಜನೆ ಹೀಗೆ ಮುಂತಾದ ಯೋಜನೆ ಮಾಡಿದ್ದಾರೆ ಎಂದು ಹೇಳಿ ಭಾಷಣ ಮುಗಿಸಿ ಕೊನೆಗೊಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ