
ಜೇಡರಬಲೆ(ಕಾಲ್ಪನಿಕ ಕಥೆ)ಭಾಗ ೧
ಸುತ್ತುವರಿದ ಪಕ್ಷಿಗಳ ಹಾರಾಟ ನಾನಿರುವುದು ಬೆಟ್ಟದ ಕಂದರದ ಜಾಗ,ಸಿಂಹ,ಚಿರತೆಗಳ ಬೀಡು,ದಿಕ್ಕಿರದ ದಿಕ್ಸೂಚಿ, ನಕ್ಷತ್ರಗಳು ಸಾವಿರ ಸಾವಿರ ಮಿಂಚುತ್ತಿರುವುದು. ಎಲ್ಲಿ ನೋಡಿದರಲ್ಲಿ ದೂರಕ್ಕೆ ಬೆಟ್ಟಗಳ ಸಾಲು.ಏಳು,ಬೀಳುಗಳ ನೆಡೆ, ಎತ್ತ ನೋಡಿದರೂ ಜೀವ ಸಂಕುಲಗಳೆ ಇಲ್ಲದ ಮೌನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸುತ್ತುವರಿದ ಪಕ್ಷಿಗಳ ಹಾರಾಟ ನಾನಿರುವುದು ಬೆಟ್ಟದ ಕಂದರದ ಜಾಗ,ಸಿಂಹ,ಚಿರತೆಗಳ ಬೀಡು,ದಿಕ್ಕಿರದ ದಿಕ್ಸೂಚಿ, ನಕ್ಷತ್ರಗಳು ಸಾವಿರ ಸಾವಿರ ಮಿಂಚುತ್ತಿರುವುದು. ಎಲ್ಲಿ ನೋಡಿದರಲ್ಲಿ ದೂರಕ್ಕೆ ಬೆಟ್ಟಗಳ ಸಾಲು.ಏಳು,ಬೀಳುಗಳ ನೆಡೆ, ಎತ್ತ ನೋಡಿದರೂ ಜೀವ ಸಂಕುಲಗಳೆ ಇಲ್ಲದ ಮೌನ

ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಹೆಬ್ಬಾಳ ಸಮೀಪ ಇರುವ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕಪ್ಪಡಿ ರಾಜಾ ಅಪ್ಪಾಜಿ ಜಾತ್ರೆಯು ಶಿವರಾತ್ರಿ ಹಬ್ಬದ ದಿನ ಪ್ರಾರಂಭವಾಗಿ ದಿನಾಂಕ 4=4=2024ನೇ ಗುರುವಾರದಂದು ಸ್ವಾಮೀಜಿ ಕೊನೆಯ
ಚೆಲುವೆ ನನ್ನ ಬಾಲೆಸೌಂದರ್ಯ ನಲ್ಲೆಯ ಬಲ್ಲೆಕಣ್ಣಿಗೆ ಹಚ್ಚಿದಾಳೆ ಕಾಡಿಗೆ!!ಪ!! ನೇರ ನುಡಿ ಇವಳದ್ದುಪ್ರೀತಿಗೆ ಏನು ಕಮ್ಮಿ ಇಲ್ಲಮೃದುವಾದ ಮನಸ್ಸಿನ ಮಲ್ಲಿಗೆಯು ಬರೆದಷ್ಟು ಪದಗಳು ಸಾಲದುಗುಣದಲ್ಲಿವು ಮನದಲ್ಲಿ ಒಳ್ಳೆವಳುಪ್ರೀತಿಯ ಭಾವ ತುಂಬಿದವಳು -ಮಹಾಂತೇಶ ಖೈನೂರ

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಭೋಗಾವತಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ರವಿವಾರ ನಡೆದ ವಿಶ್ವಕರ್ಮ ಬಂಧುಗಳ ಮದುವೆ ಸಮಾರಂಭದಲ್ಲಿ 501ಸಸಿಗಳ ವಿತರಣಾ ಕಾರ್ಯಕ್ರಮ ನೆರವೇರಿತು.ಈ ಸಂದರ್ಭದಲ್ಲಿ ನವ ದಂಪತಿಗಳು ಸಸಿ ನೆಟ್ಟು ನೀರುಣಿಸುವ

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಕಾರ್ಯದಕ್ಷತೆ ಪ್ರಶಂಸನೀಯ.ಮಗುವಿನ
ಪ್ರಿಯತಮೆ,ಈ ಜೀವ ನಿನಗಾಗಿಒಪ್ಪಿಗೆ ಇದೆಯಾ?ನನ್ನ ಮನವೂ ಹಾಗೇ ಹೇಳುತಿದೆ,ಒಂದಾಗೋಣ ಬಾ ಇನಿಯಾ.ಗೆದ್ದು ಬೀಗೋಣ ಈ ದುನಿಯಾ! -ಶಿವಪ್ರಸಾದ್ ಹಾದಿಮನಿ.✍️

ದಲಿತ ಸಮುದಾಯ ತುಮಕೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೆಗೌಡರನ್ನು ಬೆಂಬಲಿಸುವಂತೆ ಮತ್ತು ಚುನಾವಣೆ ನಂತರ ಸರ್ಕಾರದ ನಾಮಿನಿಗಳನ್ನು ಮಾದಿಗ ಸಮುದಾಯಕ್ಕೆ ನೀಡುವಂತೆ ಶಾಸಕರಿಗೆ ಮತ್ತು ಜಿಲ್ಲೆಯ ಮುಖಂಡರಿಗೆ ಒತ್ತಾಯಿಸಿದರು ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ

ಕೊಪ್ಪಳ:ಗಣೇಶ್ ನಗರದ ಆಶ್ರಯ ಕಾಲೋನಿಯಲ್ಲಿ ವಾಸವಿದ್ದ ಶೆಡ್ ನ ಜಾಗವನ್ನು ಈಗ ಬೇರೆಯವರ ಹೆಸರಿಗೆ ನೋಂದಾಯಿಸಲಾಗಿದೆ ಎಂದು ಅಂಗವಿಕಲ ಚನ್ನಬಸಪ್ಪ ಯಲಿಗಾರ ಇಲ್ಲಿನ ಜಿಲ್ಲಾಡಳಿತ ಭವನದ ಮುಂಬಾಗದಲ್ಲಿ ವಿವಿಧ ಸಂಘಟನೆಗಳ ಜೊತೆಗೂಡಿ ನಡೆಸುತ್ತಿರುವ ಪ್ರತಿಭಟನೆ

ಕರ್ನಾಟಕವಿಧಾನ ಪರಿಷತ್ತಿನ ಸಚಿವಾಲಯದ ವಾಹನ ಚಾಲಕರು ಮತ್ತು ಡಿ ಗುಂಪು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ 30ಕ್ಕೂ ಹೆಚ್ಚು ಹುದ್ದೆಗಳಿದ್ದು ಅರ್ಜಿ ಆಹ್ವಾನ ನಿಸಿದ್ದು ಏಪ್ರಿಲ್ 5 ಕೊನೆಯ ದಿನಾಂಕವಾಗಿದೆ ತಿಂಗಳಿಗೆ 17000 ಸಾವಿರದಿಂದ 42000

ಮುಂಡಗೋಡ:ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ನಿಮಿತ್ತ ಭಾರತೀಯ ಜನತಾ ಪಾರ್ಟಿ ಮುಂಡಗೋಡ ಮಂಡಲ ವತಿಯಿಂದ ದೈವಜ್ಞ ಕಲ್ಯಾಣ ಮಂಟಪ ಮುಂಡಗೋಡದಲ್ಲಿ”ಕಾರ್ಯಕರ್ತರ ಸಮಾವೇಶ” ನಡೆಯಿತು.ತಾಲೂಕ ಮಂಡಲ ಅಧ್ಯಕ್ಷರಾದ ಮಂಜುನಾಥ್ ಪಾಟೀಲ್ ಅತಿಥಿಗಳನ್ನು ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಕ್ಷೇತ್ರದಲ್ಲಿ
Website Design and Development By ❤ Serverhug Web Solutions