ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿದ್ಧನಾಥದ ಶ್ರೀ ಸಿದ್ಧೇಶ್ವರ

ನೋಡ ಬನ್ನಿ ಶ್ರೀ ಸಿದ್ಧೇಶ್ವರ ಮಂದಿರ
ನೋಡಲೆಷ್ಟು ಅತಿ ಸುಂದರ
ಹನ್ನೆರಡನೆಯ ಶತಮಾನದ ದೇವಾಲಯ
ಕಲ್ಲುಗಳಲ್ಲಿ ಕೆತ್ತಿದ ಶಿವಾಲಯ

ನೋಡ ಬನ್ನಿ ಭಕ್ತರೇ
ಶ್ರೀ ಸಿದ್ಧೇಶ್ವರನ ಮಹಿಮಯ
ಕಾಣಲು ಬನ್ನಿ ಭಕ್ತರೇ
ಅಪರೂಪದಲ್ಲಿಯ ಅಪರೂಪದ ದೇವಾಲಯ

ದರ್ಶನ ಪಡೆದರೆ ನಮ್ಮೀ ಜೀವನ ಪಾವನವು
ಭಕ್ತಿಯಿಂದ ತಣಿಯುವುದು ಮೈ ಮನವು
ಶತ ಶತಮಾನಗಳಿಂದ ಬೆಳಗುತಿಹವು
ಆರದ ಎಣ್ಣೆಯ ಹಣತೆಗಳು
ಅವುಗಳ ದರುಶನದಿಂದ
ಪಾವನವಾಗುವವು ನಮ್ಮ ಕಂಗಳು

ಒಮ್ಮೆ ನೋಡಲು ಬನ್ನಿ
ಸಿದ್ಧನಾಥ ಶ್ರೀ ಸಿದ್ಧೇಶ್ವರನ ದೇವರನ್ನ

● ರಚನೆ –
ಶ್ರೀದಯಾನಂದ ಪಾಟೀಲ
ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ