ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಿ.ಪಂ ವ್ಯಾಪ್ತಿಯ ಪ್ರಚಾರ ಸಭೆ

ವಿಜಯಪುರ-ಬಬಲೇಶ್ವರ ಮತಕ್ಷೇತ್ರದ ಮಮದಾಪುರದಲ್ಲಿ ಇಂದು ನಡೆದ ಜಿಪಂ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಮಾತನಾಡಿ,ವಿಜಯಪುರ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಬದ್ಧ ಎಂದು ಹೇಳಿದ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾನ್ಯ ಶ್ರೀ ರಾಜು ಆಲಗೂರ ಸಾಹೇಬರು ಈ ಹಿಂದಿನವರು ಏನೂ ಕೆಲಸ ಮಾಡಿಲ್ಲ ಎನ್ನುವುದು ನಿಮಗೆಲ್ಲ ಗೊತ್ತಿದೆ.ಬಿಜೆಪಿಯ ಭ್ರಮೆ ಮತ್ತು ಕಾಂಗ್ರೆಸ್‌ನ ವಾಸ್ತವದ ನೆಲೆಯಲ್ಲಿ ಮತ ನೀಡಿ ಉಪಕರಿಸಿ ಎಂದು ಕೋರಿದರು.
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲರು ಸಭೆಯ ನೇತೃತ್ವ ವಹಿಸಿ ಮಾತನಾಡಿ, ಮೋದಿಯವರ ಜನ ವಿರೋಧಿ ನೀತಿಯಿಂದ ದೇಶದ ಸಾಮಾನ್ಯರು ಬಸವಳಿದಿದ್ದಾರೆ.ಈ ಸಲ ಬದಲಾವಣೆ ತನ್ನಿ ನೀರು ನೀಡಿದಂತೆ ಉಳಿದ ಕೆಲಸಗಳೂ ಸರಾಗವಾಗಿ ನಮ್ಮಿಂದ ನಿಮಗೆ ಸಿಗಲಿವೆ ಎಂದು ಭರವಸೆ ನೀಡಿದರು.
ಮುಖಂಡರಾದ ಎಂ.ಕೆ. ಕುಲಕರ್ಣಿ,ಆನಂದಕುಮಾರ ದೇಸಾಯಿ,ಸಂಗಮೇಶ ಬಬಲೇಶ್ವರ,ಕೃಷ್ಣಪ್ರಸಾದ ಕುಲಕರ್ಣಿ,ತಮ್ಮಣ್ಣಗೌಡ,ಮೌಲಾಸಾಬ ಜಾಗೀದಾರ, ಬಸವರಾಜ ದೇಸಾಯಿ,ರಫೀಕ ಖಾನೆ ಮತ್ತು ಅನೇಕರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ