ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಸಂವಿಧಾನ ಶಿಲ್ಪಿಗೆ ಜನ್ಮ ದಿನದ ಶುಭಾಶಯಗಳು”

ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮದಲ್ಲಿ ಡಿ ಎಸ್ ಎಸ್ ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸೇರಿ ಡಾ.ಬಿ ಆರ್ ಅಂಬೇಡ್ಕರ್ ರವರ ಜನ್ಮ ದಿನವನ್ನು ಆಚರಣೆ ಮಾಡಲಾಯಿತು.ಈ ಸಮಯದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು,ಸರ್ವ ಸದಸ್ಯರು ಭಾಗಿಯಾಗಿದ್ದರು.ಸಮಾಜದ ಹಿರಿಯರಾದ ಶ್ರೀ ದತ್ತಪ್ಪ ದೊಡ್ಡಮನಿ,ಶ್ರೀ ಶೇಕಪ್ಪ ಮುಶೆಪ್ಪನವರ,ಶ್ರೀ ನೀಲಪ್ಪ ಹಾದಿಮನಿ,ಶ್ರೀ ಮೈಲಾರಪ್ಪ ಬಸಪ್ಪನವರ, ಶ್ರೀ ಹನಮಪ್ಪ ಗಾಳೇಪ್ಪನವರ,ಶ್ರೀ ಶಿವಲಿಂಗಪ್ಪ ತೆಮದಮನಿ,ಶ್ರೀ ಗುಡದಯ್ಯಪ್ಪ ಕಡೆಮನಿ,ಶ್ರೀ ಮಹಾಂತೇಶ್ ದೊಡ್ಡಮನಿ,ಶ್ರೀ ರಾಮಕೃಷ್ಣ ಗಾಳೆಪ್ಪನವರ ಶ್ರೀ ಸಂತೋಷ್ ಗುಳ್ಳಪ್ಪನವರ, ಶಿವಾನಂದ ಕಡೆಮನಿ,ರವಿ ಬಸಪ್ಪನವರ,ಬಸವಂತಪ್ಪ ಪೂಜಾರ,ಮೇಘರಾಜ್ ಗಳೇಪ್ಪನವರ,ಸಂತೋಷ್ ಕರೆಪ್ಪನವರ,ಮುಂತಾದವರು ಹಾಜರಿದ್ದರು.

ವರದಿ-ಸದಾಶಿವ ಭೀ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ