ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶೀರ್ಷಿಕೆ:ಶಾಶ್ವತ

ದಾನ ಧರ್ಮವು ಮಾಡುವುದು ಶಾಶ್ವತ
ಕರುಣೆ ಮಮಕಾರ ಇರಲಿ ಇವತ್ತು
ಮಾಡಬೇಡ ದುರಹಂಕಾರ ಯಾವತ್ತು
ಕಷ್ಟ ಪಟ್ಟು ಇರು ಹೆಚ್ಚು ಹೊತ್ತು//

ಇಂದಲ್ಲ ನಾಳೆ ಸಿಗುವುದು ನೆಮ್ಮದಿ
ಬರುತ್ತದೆ ಎಂದು ತಿಳಿದು ಭಾವಿಸಿದೆ
ಕ್ಷಣ ಕಾಲದ ನಂತರ ಬರುವುದೇ
ಖುಷಿ ಎನಿಸುತ್ತದೆ ಜೀವನದಲ್ಲಿ//

ಶಿಕ್ಷಣ ವ್ಯವಸ್ಥೆಯಲ್ಲಿ ಶಾಶ್ವತವಾದರೆ
ದುಡ್ಡು ದುಬಾರಿ ದುನಿಯಾ ಎಂದರೆ
ಖಚಿತವಾಗಿ ಕಾಲಚಕ್ರ ಅರಿತರೆ
ಬದಲಾಗುವುದು ಸಮಸ್ಯೆವು ತಿಳಿಸಿದ್ದಾರೆ//

ಬಾವಿಯಲ್ಲಿನ ನೀರು ಮಲಿನ ವಾದರೆ
ಭಾವನಾತ್ಮಕ ಬದುಕು ಕಂಡರು ದಾಸರು
ವೇದಗಳು ಸಾರಿ ಶಾಶ್ವತ ಉಳಿದವರು
ಮಹಾತ್ಮಾರ ಮರ್ಮದಾ ಮಾತು ಶಾಶ್ವತ//

-ಮಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ