ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಭಾವಪೂರ್ಣ ಶ್ರದ್ಧಾಂಜಲಿ”

ವಿಜಯಪುರ:ಮಾಜಿ ಜಿಲ್ಲಾ ಪಂಚಾಯತಿಯ ಸದಸ್ಯರಾದ ಶ್ರೀ ಹಣಮಂತ.ಆರ್.ಖಂಡೇಕಾರ್ ಇವರ ತಂದೆಯವರಾದ ಶ್ರೀ ದಿ.ರೇವಣಸಿದ್ಧ.ಲಕ್ಕಪ್ಪ.ಖಂಡೇಕಾರ್ ಇವರು ಇಂದು ಬೆಳಗ್ಗೆ ವಿಧಿವಶವಾಗಿದ್ದಾರೆ.ಇವರು ಮಕ್ಕಳು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಇವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 2-00 ಗಂಟೆಗೆ ತೋಟದ ವಸ್ತಿ,ಚಿಕ್ಕ ಮಣೂರ ಕ್ರಾಸ್,ಅಗರಖೇಡದಲ್ಲಿ ನೆರವೇರುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ ಸೂಚಿಸಿದವರು:
ಶ್ರೀ ಅಣ್ಣಾರಾಯ.ಭಿ.ಬಿದರ ಕೋಟಿ ಮಾಜಿ ತಾಲೂಕಾ ಪಂಚಾಯಿತಿ ಅಧ್ಯಕ್ಷರು
ಶ್ರೀ ಶ್ರೀಶೈಲ,ಲಕ್ಷ್ಮಣ ಸಾವಳಗಿ ಪಿ.ಕೆ.ಪಿ
ಎಸ್ ಅಧ್ಯಕ್ಷರು
ಶ್ರೀ ಭೀಮಾಶಂಕರ್ ಆಳೂರ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಅಗರಖೇಡ
ಶ್ರೀ ಅಣ್ಣಾರಾಯ.ಮಲ್ಕನ ಗೌಡ.ಪಾಟೀಲ್ ಸದಸ್ಯರು ಪಿಕೆಪಿಎಸ್ ಅಗರಖೇಡ
ಶ್ರೀ ಅಮೋಘಸಿದ್ಧ ಕಾರಜೋಳ್
ಶ್ರೀ ಕಾಶಿನಾಥ್ ಮನೆ ಗ್ರಾ.ಪಂ.ಸದಸ್ಯರು
ಶ್ರೀ ಮಲ್ಲುಗೌಡ ಪಾಟೀಲ್ ಗ್ರಾ.ಪಂ.ಸದಸ್ಯರು
ಶ್ರೀ ಶ್ರೀಶೈಲ ಅಪ್ಪಣ್ಣ ಸಾವಳೇ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ