ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮತದಾನ ದಾನಕ್ಕಿಂತ ಶ್ರೇಷ್ಠ

ಮತದಾನ ಮಾಡಲು ಮರೆಯದಿರು ಮಾನವ
ಜಾತಿ ಮತವೇ ಶ್ರೇಷ್ಠವೆಂದು ಜಂಬದಿರು ಮಾನವ
ಮತದಾನ ದಾನಕ್ಕಿಂತ ಶ್ರೇಷ್ಠ ವೆಂದು ಮರೆಯದಿರು ಮಾನವ

ಮತ ನಿನ್ನ “ಸಂವಿಧಾನದ ಹಕ್ಕು” ಎಂದೂ ಮರೆಯದಿರು ಮಾನವ
ನಿನ್ನೀ ಒಂದು ಮತ ದೇಶದ ನಿಲುವೆಂದು ನೀ ಅರಿತಿಕೋ ಮಾನವ
ಹಣದ ಮೋಹಕೆ ಒಳಗಾಗದಿರು ಮಾನವ
ಏಕೆಂದರೆ ಮತದಾನ ದಾನಕ್ಕಿಂತ ಶ್ರೇಷ್ಠ ಎಂದು ಮರೆಯದಿರು ಮಾನವ

ಪಕ್ಷ ಪಕ್ಷವೆಂದು ಪಕ್ಷಪಾತ ಮಾಡದಿರು ಮಾನವ
ದೇಶವನ್ನು ರಕ್ಷಿಸುವ ಪ್ರಗತಿ ಸಾಧಿಸುವ
ನಾಯಕನಿಗೆ ನಿನ್ನ ಮತವಿರಲಿ ಮಾನವ
ಏಕೆಂದರೆ,ಮತದಾನ ದಾನಕ್ಕಿಂತ ಶ್ರೇಷ್ಠ ವೆಂದು ಮರೆಯದಿರು ಮಾನವ

ಸ್ವಾರ್ಥದಿಂದ ಕೂಡಿ ಪಕ್ಷಪಾತಿಯಾಗಬೇಡ
ನಿಸ್ವಾರ್ಥದಿಂದ ಸೇವೆ ಮಾಡುವ ನಾಯಕನಿಗೆ ನಿನ್ನ ಮತವಿರಲಿ ಮಾನವ
ಮತದ ಹಕ್ಕನ್ನು ಕಾoಚಾಣಕ್ಕೆ ಮಾರಿಕೊಳ್ಳದಿರು ಮಾನವ
ಮನುಜ ಮತ ವಿಶ್ವ ಪಥ ಎಂದೂ ನೀ ಸಾರು ಮಾನವ

-ಪರಸಪ್ಪ ತಳವಾರ,ತುರ್ವಿಹಾಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ