ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪರಿಷತ್ ಚುನಾವಣೆಯ ನಾಮಪತ್ರ ಹಿಂಪಡೆ: ಸುರೇಶ ಸಜ್ಜನ

ಕಲಬುರಗಿ: ಬೆಂಗಳೂರು, ಕಲಬುರ್ಗಿ, ಯಾದಗಿರಿ ಜಿಲ್ಲೆಯ ಮುಖಂಡರ ನಿಯೋಗದಲ್ಲಿ .
ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ರವರು ಎಮ್ ಎಲ್ ಸಿ ಗಳು ಈಶಾನ್ಯ ಪದವೀಧರ ಕ್ಷೇತ್ರದ ಪ್ರಭಾರಿಗಳಾದ ಎನ್ ರವಿಕುಮಾರ್ , ಮಾಜಿ ಶಾಸಕರಾದ ಸುರಪುರ ರಾಜೂಗೌಡ ನಾಯಕ್ ರವರ ಉಪಸ್ಥಿತಿಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಸುರೇಶ ಸಜ್ಜನ ರವರ ಮನವೊಲಿಸುವಲ್ಲಿ ಯಶಸ್ವಿಯಾದ ರಾಜ್ಯ ಬಿಜೆಪಿ ನಾಯಕರು.
ನಾಮಪತ್ರ ಸಲ್ಲಿಸಿದ್ದ ಸುರೇಶ ಸಜ್ಜನ ರವರು ರಾಜ್ಯ ನಾಯಕರಾಗಲಿ,ಪಕ್ಷ ಸಿದ್ದಾಂತಗಳಿಗಾಗಲಿ,ಅಭಿಮಾನಿ ಬಂಧುಗಳ ಮಾತಿಗೆ ಬೆಲೆ ಕೊಟ್ಟು ನಾಮ ಪತ್ರ ಹಿಂತೆಗೆದುಕೊಳ್ಳುತ್ತಿದೇನೆ‌ ನಾವೆಲ್ಲರೂ ಕೂಡಿ ಬಿಜೆಪಿ ಅಭ್ಯಾರ್ಥಿಯನ್ನು ಆರಿಸಿ ತರೋಣ ಎಂದು ಹೇಳಿದರು.
ಈ ಸಮಯದಲ್ಲಿ ಕಲಬುರಗಿ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡಗಿ ,ಮಲ್ಲಿನಾಥಗೌಡ ಪಾಟೀಲ ,ಸುರಪುರ ತಾಲೂಕಿನ ಮುಖಂಡರಾದ ಎಚ್ ಸಿ ಪಾಟೀಲ್ , ಕಿಶೋರ ಶೇಟ್ , ಪ್ರಕಾಶ ಸಜ್ಜನ , ಬಸನಗೌಡ ಬದ್ಯಾಪುರ ,ಯಲ್ಲಪ್ಪ ಕುರಕುಂದಿ , ಸುರೇಶ ಪಾಟೀಲ್ ನೇದಲಗಿ,ಶರಣಗೌಡ ಕವಿತಾಳ , ಬಸವರಾಜ ಪಾಟೀಲ , ಸಿದ್ದು ದ್ಯಾಮ ,ಮಲ್ಲಿಕಾರ್ಜುನ ರೆಡ್ದಿ ,ಮಂಜುನಾಥ ಗುಳಗಿ ,ಸುರೇಶ ಪಾಟೀಲ ನೇದಲಗಿ,ರಾಘವೇಂದ್ರ ರೆಡ್ಡಿ ,ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ