ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎ.ಐ.ಸಿ.ಸಿ ಹ್ಯೂಮನ್ ರೈಟ್ಸ್ ತಾಲೂಕ ಕಾರ್ಯಾಲಯ ಉದ್ಘಾಟನೆ

ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನಲ್ಲಿ ನೂತನವಾಗಿ ಎ.ಐ.ಸಿ.ಸಿ ಹ್ಯೂಮನ್ ರೈಟ್ಸ್ ತಾಲೂಕ ಕಾರ್ಯಾಲಯವನ್ನು ಉದ್ಘಾಟಿಸಿಲಾಯಿತು.
ಈ ಸಂದರ್ಭದಲ್ಲಿ ನಾಲ್ಕು ಜಿಲ್ಲೆಯ ಉಸ್ತುವಾರಿ ಮತ್ತು ಬಿಜಾಪುರ ಜಿಲ್ಲೆಯ ಅಧ್ಯಕ್ಷರಾಗಿರುವ
ಶಬ್ಬಿರ ಅಹ್ಮದ ಡಲಾಯತ,ಸೈಪನ ಮುಲ್ಕ ಡಾಗ್ಯೆ,
ಉಸ್ಮಾನಭಾಷಾ ಆಲಗೂರ,ವಿಜಯಾ ಜಾಧವ,
ರಶೀದ ಸಿಂದಗಿಕರ,ಹುಸೇನ ಮುಲ್ಲಾ,ನಬೀಸಾಬ ಮುಲ್ಲಾ,ನಬೀಸಾಬ ತಾಂಬೆ,ಮುಸ್ತಕಿನ ಉಸ್ತಾದ,
ರಂಜಿತ ಜಾದವ,ದತ್ತಾರಾಮ ಹೋನಕಳಸೆ,
ದಾದಾಪೀರ ಚನ್ನಗರಾವ,ಸರಿತಾ ನಾಯಕ
ಹಾಗೂ ಎ.ಐ.ಸಿ.ಸಿ ಹ್ಯೂಮನ್ ರೈಟ್ಸ್ ಮುದ್ದೇಬಿಹಾಳ ತಾಲೂಕ ಅಧ್ಯಕ್ಷರು ಹುಸೇನ ಮುಲ್ಲಾ
ತಾಳಿಕೋಟೆ ಅಧ್ಯಕ್ಷರು ಬಂದಗೀಸಾಹೆಬ ಅವಟಿ,
ತಾಳಿಕೋಟಿ ಉಪಾಧ್ಯಕ್ಷರು ಉಸ್ಮಾನ ಬಾಗವಾನ ಹಾಜರಿದ್ದರು.
ಇದೇ ಸಮಯದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸದಸ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇನ್ನೂ ಅನೇಕ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದೇ ಸಂದರ್ಭದಲ್ಲಿ ದೇವರ ಹಿಪ್ಪರಗಿ ತಾಲೂಕಿನ ಅಧ್ಯಕ್ಷರನ್ನಾಗಿ ಬಾಹುಬಲಿ ಗುಡಿಮನಿ,ಉಪಾಧ್ಯಕ್ಷರಾಗಿ ಕಾಶಿಮ ಆಲಮೇಲ ಹಾಗೂ ಜಿಲ್ಲಾ ಮಹಿಳಾ ಕಾರ್ಯದರ್ಶಿಯಾಗಿ ಚಾಂದಬಿ ಆಲಮೇಲ ಅವರನ್ನು ಆಯ್ಕೆ ಮಾಡಲಾಯಿತು ಮತ್ತು ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಎಲ್ಲಾ ನಾಯಕರು
ಎ.ಐ.ಸಿ.ಸಿ ಹ್ಯೂಮನ್ ರೈಟ್ಸ್ ಬಗ್ಗೆ ಬಹಳ ಮಾರ್ಮಿಮಿಕವಾಗಿ ಮಾತನಾಡಿದರು ಯಾವುದೇ ಒಂದು ವಿಷಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾದರೆ ಅಲ್ಲಿ ಮೊದಲಿಗೆ ಮಾನವ ಹಕ್ಕುಗಳ ಸಮಿತಿ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಮಾಡುತ್ತದೆ ಎಂದು ಹೇಳಿದರು.ಸರ್ಕಾರ ಯಾವುದೇ ಇರಲಿ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.

ವರದಿ:ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ