ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕವನದ:ಉಸಿರಿಗೆ ಬೇಕು ಹಸಿರು ವನ

ಸೂರ್ಯನ ಬೆಳಕು ಚಂದ್ರನ ಮೇಲೆ
ಚಂದ್ರನಿಂದ ಬೆಳಕು ಭೂಮಿಯ ಮೇಲೆ
ಆಕಾಶದಲ್ಲಿ ಮೂಡಿದೆ ಕರಿಯ ಮೋಡ
ಭೂಮಿಗೆ ಬಯಸಿದೆ ಮಳೆಯ ಅಂದ

ಕಪ್ಪು ಬಣ್ಣದ ಮಣ್ಣಿನಲ್ಲಿ ಹಸಿರಿನ ಸಿರಿ
ಬೇಸಿಗೆಯು ಮೂಗಿಸಿ ಮಿರ್ಗ ಹೊಡಿತು
ರೈತನ ಮುಖದಲ್ಲಿ ಹಸಿರು ಮೂಡಿತ್ತು
ನಿಸರ್ಗದ ಅರಮನೆಯು ಖುಷಿ ತಂದಿತು

ಹೂವನವು ಮದುಮಗಳ ತರ ಸಿಂಗಾರ
ಯಾಲ್ಲಿ ನೋಡಿದರು ಸಾಕು ಹಸಿರು ಊರು
ಗಮನ ಸೆಳೆಯಲು ಕಂಡೆ ಕೇಸರಿ ಬಿಳಿ ಹಸಿರು
ಮನೆಯ ಹಿತ್ತಲದಲ್ಲಿ ಇರಲಿ ಒಂದು ಮರ

ಪರಮಾತ್ಮನೆ ನೀಡುತ್ತಾನೆ ಸಂಪತ್ತು ತಿಳಿದು
ಊಟಕ್ಕೆ ಕುಳಿತಾಗ ಊಟದ ಅರಿವು ತಿಳಿವುದು
ನಿಸರ್ಗ ಊಳಿದರೆ ಊರೆಲ್ಲಾ ವನಕಂಡುಬರುತ್ತದೆ
ಮನಸ್ಸು ಹಸಿರುವಾದರೆ ಉಸಿರು ಉಳಿಯುವುದು

-ಮಹಾಂತೇಶ ಖೈನೂರ,ಸಾ.ಯಾತನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ