ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಭಾವಪೂರ್ಣ ಶ್ರದ್ಧಾಂಜಲಿ”

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ದಿ//ಶ್ರೀ ಭೀಮಾಶಂಕರ್. ಬೊಮ್ಮಣ್ಣ. ಕಂಬಾರ್ ಇವರು ಅಗರಖೇಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ ಇದರಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇತ್ತೀಚಿಗಷ್ಟೇ ನಿವೃತ್ತಿಯಾಗಿದ್ದರು.
ದಿ//ಶ್ರೀ ಭಿಮಾಶಂಕರ್ ಬೊಮ್ಮಣ್ಣ ಕಂಬಾರ್ ಇವರು ಅನಾರೋಗ್ಯದಿಂದ ಇಂದು ಬೆಳಗಿನ ಜಾವ ನಿಧನ ಹೊಂದಿದ್ದಾರೆ. ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆಯು ಇಂದು ಸಾಯಂಕಾಲ 4.00 ಗಂಟೆಗೆ ಅಗರಖೇಡ ಗ್ರಾಮದ ರುದ್ರ ಭೂಮಿಯಲ್ಲಿ ನೆರವೇರುವುದೆಂದು ಕುಟುಂಬದ ಮೂಲಗಳು ತಿಳಿಸುವೆ.

ಸಂತಾಪ ಸೂಚಿಸಿದವರು:
ಶ್ರೀ ಶ್ರೀಶೈಲ್ ಲಕ್ಷ್ಮಣ ಸಾವಳಗಿ ಪಿಕೆಪಿಎಸ್ ಅಧ್ಯಕ್ಷರು
ಶ್ರೀ ಅಣ್ಣಾರಾಯ ಭೀ ಬಿದರ ಕೋಟಿ ಪಿಕೆಪಿಎಸ್ ಸದಸ್ಯರು
ಶ್ರೀ ಮೋಹನ್ ಖಂಡೇಕರ ಪಿಕೆಪಿಎಸ್ ಸದಸ್ಯರು
ಶ್ರೀ ಕಾಮಣ್ಣ ಕ್ಷತ್ರಿ ಪಿಕೆಪಿಎಸ್ ಸದಸ್ಯರು
ಶ್ರೀ ದಸರಥ್ ಚೌಹಾನ್ ಪಿಕೆಪಿಎಸ್ ಸದಸ್ಯರು
ಶ್ರೀ ರಾಜಕುಮಾರ್ ಕೌಲಗಿ ಪಿಕೆಪಿಎಸ್ ಸದಸ್ಯರು
ಶ್ರೀ ದಿಲೀಪ್ ಮರಗೂರ ಪೀಕೆಪಿಎಸ್ ಸದಸ್ಯರು
ಶ್ರೀ ಗುರುನಾಥ್ ಜಕ್ಕಪ್ಪ ಹಾವಳಗಿ ಪಿಕೆಪಿಎಸ್ ಸದಸ್ಯರು
ಶ್ರೀ ಅಣ್ಣಾರಾಯ ಮಲಕನಗೌಡ್ ಪಾಟೀಲ್ ಪಿಕೆಪಿಎಸ್ ಸದಸ್ಯರು
ಶ್ರೀ ಮಲ್ಲಿಕಾರ್ಜುನ್ ಮಡ್ಡಿಮನಿ ಪಿಕೆಪಿಎಸ್ ಸದಸ್ಯರು
ಶ್ರೀ ಮಹಾದೇವ್ ಶಿರಗುರ್ ಪಿಕೆಪಿಎಸ್ ಸದಸ್ಯರು
ಶ್ರೀ ಸಂಗರಾಜ್ ಬಡಿಗೇರ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿಕೆಪಿಎಸ್ ಅಗರಖೇಡ
ಶ್ರೀ ಶಂಕರಲಿಂಗ ಸಾವಳಗಿ ಪಿಕೆಪಿಎಸ್ ನೌಕರರು
ಶ್ರೀ ಶಿವಾನಂದ್ ಸಾವಳಗಿ ಪಿಕೆಪಿಎಸ್ ನೌಕರರು

ಗ್ರಾಮಸ್ಥರಾದ ಹಾಗೂ ಗ್ರಾ ಪಂ ಸದಸ್ಯರು
ಶ್ರೀ ಶ್ರೀಶೈಲ್ ಸಾವಳೇ
ಶ್ರೀ ಶಿವಾನಂದ ವಠಾರ
ಶ್ರೀ ಶಿವಾನಂದ ಬಿರಾದಾರ್
ಶ್ರೀ ಪಿ ಎಂ ಬಡಿಗೇರ್ ಶಿಕ್ಷಕರು
ಶ್ರೀ ಸುರೇಶ್ ಬಿರಾದಾರ್
ಶ್ರೀ ಆಪ್ಪಷ್ ಮುಲ್ಲಾ
ಶ್ರೀ ಸಿದ್ಧಾರೂಢ ಪಾಟೀಲ್
ಶ್ರೀ ನೀಲಕಂಠ ಬಿ ಸಾವಳಗಿ ಮಾಜಿ ಜಿ.ಪಂ.ಸದಸ್ಯರು
ಶ್ರೀ ಹಣಮಂತ ಖಂಡೆಕಾರ್ ಮಾಜಿ ಜಿ.ಪಂ.ಸದಸ್ಯರು
ಶ್ರೀ ಅಶೋಕ್ ಖಂಡೇಕಾರ್ ಗ್ರಾ ಪಂ ಅಧ್ಯಕ್ಷರು
ಶ್ರೀ ಭೀಮಶಂಕರ್ ಆಲೂರ ಗ್ರಾ ಪಂ ಉಪಾಧ್ಯಕ್ಷರು
ರೀ ವಿಠ್ಠಲ ಗೌಡ ಕ ಪಾಟೀಲ್ ಗ್ರಾ ಪಂ ಸದಸ್ಯರು
ಶ್ರೀ ಕಾಶಿನಾಥ್ ಮಾನೆ ಗ್ರಾ ಪಂ ಸದಸ್ಯರು
ಶ್ರೀ ಮಲ್ಲುಗೌಡ ಪಾಟೀಲ್ ಗ್ರಾ ಪಂ ಸದಸ್ಯರು
ಶ್ರೀ ವಿಶ್ವನಾಥ ಕೌಲಗಿ ಗ್ರಾ ಪಂ ಸದಸ್ಯರು
ಶ್ರೀ ಚಂದು ಬಡಿಗೇರ. ಗ್ರಾ ಪಂ ಸದಸ್ಯರು
ಶ್ರೀ ವಿಲಾಸ್ ಅಂದೇವಾಡಿ ಗ್ರಾ ಪಂ ಸದಸ್ಯರು
ಶ್ರೀ ಮಹಾದೇವ್ ರಾಥೋಡ್ ಗ್ರಾ ಪಂ ಸದಸ್ಯರು
ಶ್ರೀ ಮೋಹನ್ ರಾಥೋಡ್ ಗ್ರಾ ಪಂ ಸದಸ್ಯರು
ಶ್ರೀ ಪಂಡಿತ್ ಕ್ಷೆತ್ರಿ ಗ್ರಾ ಪಂ ಸದಸ್ಯರು
ಶ್ರೀ ಸುಖದೇವ ಮೇಲಿನಮನಿ ಗ್ರಾ ಪಂ ಸದಸ್ಯರು
ಶ್ರೀ ಸುಭಾಷ್ ತಮ್ಮಣ್ಣ ಶಿಂದೆ ಗ್ರಾ ಪಂ ಬಿಲ್ ಕಲೆಕ್ಟರ್
ಶ್ರೀ ಶಾಹಿದ್ ಮುಲ್ಲಾ ಗ್ರಾ ಪಂ ಸದಸ್ಯರು
ಶ್ರೀ ಸೋಮಣ್ಣ ರೂಗಿ ಗ್ರಾ ಪಂ ಸದಸ್ಯರು
ಶ್ರೀ ಚೆನ್ನಪ್ಪ ವಾಗ್ದುರಗಿ ಗ್ರಾ ಪಂ ಸದಸ್ಯರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ