ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೇವೂರ್ ಪಿಎಸ್ಎಸ್ ಕಾಲೇಜಿನಲ್ಲಿ ಯೋಗ ದಿನಾಚರಣೆ

ಬಾಗಲಕೋಟೆ ತಾಲೂಕಿನ ಬೇವೂರ್ ಪಿ ಎಸ್, ಸಜ್ಜನ ಕಲಾ ವಿದ್ಯಾಲಯ ದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಇಂದು ಆಚರಿಸಲಾಯಿತು,
ಬೆನಕಟ್ಟಿಯ ಯೋಗ ಪಟು ಎನ್ ಬಿ ಮದಕಟ್ಟಿ ಭಾಗವಹಿಸಿ ಯೋಗ ಯೋಗಾಸನ ಪ್ರಾಣಾಯಾಮದ, ಮಹತ್ವ ಬಗ್ಗೆ ಮಹತ್ವವನ್ನು ತಿಳಿಸುತ್ತಾ ಮಾನಸಿಕ ನೆಮ್ಮದಿಗೆ ಯುಗ ಅವಶ್ಯಕವಾಗಿದೆ ಎಂದರು ಹಿರಿಯ ಉಪನ್ಯಾಸಕರಾದ ಎಸ್ ಎಚ್ ಆದಾಪುರ್ ರ್ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾಕ್ಟರ್ ಎಸ್ ಬಿ ಹ೦ಚಿನಾಳ, ಬಿಎಸ್ ಗೌಡರ್ ಕಾಲೇಜಿನ ಉಪನ್ಯಾಸಕರಾದ ಪಿ ವೈ ಬಡ್ಡಿ ಡಾಕ್ಟರ್ ಆದಪ್ಪ ಗೊರಚಕನವರ್ ಎನ್ ಬಿ ಬೆನ್ನೂರು ಬಸವಂತ ಹಿರೇಮನಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು‌.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ