ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸ್ವರ್ಣ ಸಿರಿ ಪ್ರಶಸ್ತಿ ಪುರಸ್ಕಾರ 2024

ಹುಬ್ಬಳ್ಳಿ:ಹುಬ್ಬಳ್ಳಿಯ ಭಾವ ಸಂಗಮ ಇದರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಸಮೃದ್ಧಿ ಎಸ್ ಭಟ್ಟ ಇವರಿಗೆ 2024ನೇ ಸಾಲಿನ ಸಾಲಿನ ಸ್ವರ್ಣ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಬಾಲಪ್ರತಿಭೆ ಬಹುಮುಖ ಪ್ರತಿಭೆ ಶ್ರೀ ಶ್ಯಾಮ್ ಭಟ್ ಹಾಗೂ ಶ್ರೀಮತಿ ರಾಜೇಶ್ವರಿ ಅವರ ಸುಪುತ್ರಿ ಕುಮಾರಿ ಸಮೃದ್ಧಿ ಎಸ್ ಭಟ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗೋಪಾಳ ಇಲ್ಲಿಯ ವಿಧ್ಯಾರ್ಥಿನಿಯಾಗಿದ್ದು ಕಲಾ ಕ್ಷೇತ್ರದಲ್ಲಿ ಸಮೃದ್ಧವಾಗಿ ಭಾಗವಹಿಸುತ್ತಾ ಅನೇಕ ಬಿರುದು ಬಾವಲಿಗಳನ್ನು ತನ್ನ ಬಗಲಿಗೆ ಏರಿಸುತ್ತಿರುವ ಇವಳ ಸಾಧನೆಯನ್ನು ಗುರುತಿಸಿ ಶಿವಮೊಗ್ಗ ಜಿಲ್ಲಾ ಅಸಾಧಾರಣ ಪ್ರತಿಭೆ ಪ್ರಶಸ್ತಿ 2023 ಕೂಡ ಲಭಿಸಿದೆ.

ಹುಬ್ಬಳ್ಳಿಯ ಮಹಾರಾಷ್ಟ್ರ ಮಂಡಳ ಸಭಾಂಗಣದಲ್ಲಿ ರಾಜೇಂದ್ರ ಪಾಟೀಲ್ ಅವರು ಪ್ರಶಸ್ತಿ ನೀಡಿ ಗೌರವಿಸಿ ಶುಭ ಹಾರೈಸಿದ್ದಾರೆ.

ಕಾರ್ಯಕ್ರಮದಲ್ಲಿ ಲಲಿತಾ ಬೆಳವಾಡಿ, ಡಾ.ಕೆ.ವಿ.ರಾಜೇಶ್ವರಿ,ಶ್ರೀ ಸಿದ್ದರಾಮ, ಹೊನ್ಕಲ್,ಜಿ.ಎಸ್‌.ಸರೋಜ,ಎಲ್.ಎಸ್.ಶಾಸ್ತ್ರೀ, ಶಾಲಿನಿ ರುದ್ರಮುನಿ ಮತ್ತಿರರು ಉಪಸ್ಥಿತಿ ಇದ್ದರು.

ವರದಿ:ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ