ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಸಯ್ಯ ಸಾಲಿಮಠ ಗುರುಗಳ ನಿವೃತ್ತಿ ಜೀವನವು ಸುಖಕರವಾಗಿರಲಿ:ಶರಣು ಜಿ ಯಳಮೇಲಿ

ಕಲಬುರಗಿ:ಜಗತ್ತಿಗೆ ಧರ್ಮ ಬೋಧನೆ ಶೈಕ್ಷಣಿಕ ಬೋಧನೆ ಮಾಡಿ ಜಗತ್ತನ್ನು ಉದ್ದಾರ ಮಾಡುವುದು ಗುರುವಿನಿಂದಲೇ ಹೊರತು ಜಗತ್ತಿನಲ್ಲಿ ಮತ್ಯಾವ ಶಕ್ತಿಯಿಂದಲೂ ಅಲ್ಲ ಯಾಕೆಂದರೆ ದೇಶದ ಶಾಸಕಾಂಗ ಕಾರ್ಯಂಗ ಮತ್ತು ನ್ಯಾಯಾಂಗ ಹಾಗೂ ಪ್ರತಿಯೊಂದು ಅಂಗಗಳ ಸೃಷ್ಟಿಕರ್ತನೆ ಗುರು ಆಗಿದ್ದಾರೆ ಗುರುವನ್ನು ಮೀರಿಸುವ ಶಕ್ತಿ ಈ ಪ್ರಪಂಚದಲ್ಲಿ ಯಾವುದು ಇಲ್ಲ ಅನಾದಿ ಸನಾತನ ಕಾಲದಿಂದಲೂ ಗುರುವಿಗೆ ಉನ್ನತವಾದಂತ ಸ್ಥಾನವಿದೆ ಗುರುವನ್ನು ಮೀರಿಸುವ ಸ್ಥಾನ ಬೇರೆ ಯಾವುದೂ ಇರುವದಕ್ಕೆ ಸಾಧ್ಯವಿಲ್ಲ ಅದೇ ರೀತಿಯಾಗಿ ಲಕ್ಷಾಂತರ ಜನರಿಗೆ ಮಾರ್ಗದರ್ಶಕರಾಗಿ ದಾರಿದೀಪವಾಗಿ ಅಕ್ಷರ ಜ್ಞಾನವನ್ನು ತುಂಬಿ ಅನಕ್ಷರಸ್ಥರನ್ನು ಶಿಕ್ಷಣವಂತರನ್ನಾಗಿ ಮಾಡಿ ಸಂಸ್ಕಾರವಂತರನ್ನಾಗಿ ಮಾಡಿದ ಸರ್ಕಾರಿ ಪ್ರೌಢಶಾಲೆಯ ಬಿಳವಾರ ಗ್ರಾಮದಲ್ಲಿ ವಯೋನಿವೃತ್ತಿ ಸಮಾರಂಭದಲ್ಲಿ ನಿವೃತ್ತಿಯಾದ ಮುಖ್ಯ ಗುರುಗಳಾದ ಬಸಯ್ಯ ಸಾಲಿಮಠ ದಂಪತಿಗಳಿಗೆ ನಿವೃತ್ತಿಯ ಜೀವನ ಸುಖಕರವಾಗಿರಲಿ ಎಂದು ಹಳೆಯ ವಿದ್ಯಾರ್ಥಿಯಾದ ಶರಣು ಜಿ ಎಳಿಮೇಲಿ ಅವರು ಮುಖ್ಯ ಗುರುಗಳಿಗೆ ಪತ್ರಿಕಾ ಪ್ರಕಟಣೆಯ ಮುಖಂತರ ಶುಭ ಹಾರೈಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ