ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪಟ್ಟಣದ ಬಾಲಾಜಿ ಲೇಔಟ್ ಬಳಿಗೆ 800 ಗ್ರಾಂ ಗಾಂಜಾ, ಆಟೋ ಜಪ್ತಿ ಇಬ್ಬರ ಬಂಧನ

ಪಾವಗಡ:ಪಟ್ಟಣದ ಹೊರವಲಯದ ಬಾಲಾಜಿ ಲೇಔಟ್ ಬಳಿ ಆಟೋವೂಂದರಲ್ಲಿ 800 ಗ್ರಾಂ ಪತ್ತೆಯಾಗಿರುವ ಘಟನೆ ಮಂಗಳವಾರ ಸಂಜೆ ಸುಮಾರು 6 ಗಂಟೆಯ ಸಂದರ್ಭದಲ್ಲಿ ಜರುಗಿದೆ, ಈ ಒಂದು ಕೃತ್ಯದಲ್ಲಿ ರೊಪ್ಪ ಗ್ರಾಮದ ಕುಮಾರ್, ಮತ್ತು ರೈನ್ ಗೇಜ್ ಬಡಾವಣೆಯ ಗೌಸ್ ಮುದ್ದೀನ್ ಮತ್ತು ಅವರಿದ್ದ ಆಟವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ, ಆರೋಪಿಗಳಿಬ್ಬರನ್ನು ಬುಧವಾರ ವಿಚಾರಣೆ ಮಾಡಿ ಪಾವಗಡ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಧುಗಿರಿ ಜೈಲಿಗೆ ರವಾನಿಸಲಾಗಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ, ಈ ಒಂದು ಗಾಂಜಾ ಜಾಲವನ್ನು ಡಿಎಸ್ಪಿ ರಾಮಚಂದ್ರಪ್ಪ. ಪಿಎಸ್ಐ ಸುರೇಶ್, ಪಿಎಸ್ಐ ವಿಜಯ್ ಕುಮಾರ್, ಗುರುನಾಥ್, ಹೆಚ್,ಸಿ ರಾಮಕೃಷ್ಣ ನಾಗೇಶ್ ಶ್ರೀಕಾಂತ್ ನಾಯ್ಕ್, ತಳವಾರ್ ರಾಜು. ಸಂತೋಷ. ಭರತ್. ನವೀನ್, ನಟೇಶ್ ರ ತಂಡ ಪತ್ತೆ ಹಚ್ಚಿ ಎಡೆಮುರಿ ಕಟ್ಟಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ