ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವೇದ ಶಾಸ್ತ್ರಗಳ ಕಾಲ ದಿಂದಲೂ ಗುರುಪೂರ್ಣಮಿಗೆ ಉನ್ನತವಾದ ಸ್ಥಾನಮಾನವಿದೆ:ಸೇನಸೈ ಅಮರನಾಥ್ ಮಧುರಕರ

ಕಲಬುರಗಿ:ಗುರುಪೂರ್ಣಿಮೆ ಎಂಬುವುದು ಸನಾತನ ಕಾಲದಿಂದಲೂ ಗುರುವಿನ ಜ್ಞಾನಕ್ಕೆ ತಲೆಬಾಗಿ ನಮ್ಮ ಬದುಕಿಗೆ ಅವರು ನೀಡಿದ ಕೊಡುಗೆಯ ಬಗ್ಗೆ ಕೃತಜ್ಞತೆಯನ್ನು ಸಲ್ಲಿಸಲು ಗುರುಪೂರ್ಣಿಮೆ ದಿನಾಚರಣೆಯನ್ನು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ.ಅದೇ ರೀತಿಯಾಗಿ ನಮ್ಮ ಗುರುಗಳಾದಂತಹ ವಿಶೇಷವಾಗಿ ಕರಾಟೇ ಕಲೆಯನ್ನು ನನಗೆ ಕಲಿಸಿ ಉತ್ತಮ ಸಂಸ್ಕಾರವನ್ನು ಕಲಿಸಿ ಉನ್ನತ ವ್ಯಕ್ತಿಯಾಗಲು ಶ್ರಮಿಸಿದ ಮಹಾನ ಗುರು ಕಲ್ಯಾಣ ಕರ್ನಾಟಕದ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಶಿಹಾನ್ ದಶರಥ ದಮ್ಮನ್ಸೂರ್ ಗುರುಗಳ ಪಾದ ಕಮಲಗಳಿಗೆ ನನ್ನ ಕೋಟಿ ಕೋಟಿ ಹೃದಯಪೂರ್ವಕ ಅಭಿನಂದನೆಗಳು ಯಾಕೆಂದರೆ ವಿದ್ಯೆ ಕಲಿಸಿದ ಗುರುವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಗುರುವಿನ ಋಣ ಏಳು ಜನ್ಮಕು ತೀರಿಸಲು ಸಾಧ್ಯವಿಲ್ಲ ಅಂತಹ ಗುರುಗಳ ಗುರು ಪೂರ್ಣಿಮೆ ಎಂಬುವುದು ಒಂದು ಪವಿತ್ರ ಸಂದರ್ಭವಾಗಿದೆ ಎಂದು ಹೇಳುವುದು ನನಗೆ ಹರ್ಷವೆನಿಸುತ್ತದೆ ಎಂದು ಜೇವರ್ಗಿ ತಾಲೂಕ ಜೆನ್ ಶಿಟೊರೀಯೊ ಕರಾಟೆ ಅಸೋಸಿಯೇಷನ್ ತಾಲೂಕ ಉಪಾಧ್ಯಕ್ಷರಾದ ಅಮರನಾಥ್ ಮಧುರಕರ ಅವರು ಪೂಜ್ಯ ಗುರುಗಳಿಗೆ ಅಭಿನಂದನೆ ಸಲ್ಲಿಸಿ ಪೂಜ್ಯ ಗುರುಗಳಿಗೆ ಗುರುಪೂರ್ಣಿಮೆಯ ಶುಭಾಶಯ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ