ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೀರನಕೊಪ್ಪದ ಸ.ಹಿ.ಪ್ರಾ.ಶಾಲೆ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ

ಹಾವೇರಿ/ಬ್ಯಾಡಗಿ:ಆಕ್ಷನ್ ಅಗ್ರಿ ಸೈನ್ಸ್ ಪ್ರೈವೇಟ್ ಲಿಮಿಟೆಡ್. ಹಾಗೂ ರೌಂಡ್ ಟೇಬಲ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣಗೊಂಡ ಸ.ಹಿ. ಪ್ರಾ.ಶಾಲೆ ಬೀರನಕೊಪ್ಪದ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭವು ದಿ.24.7.2024 ರ ಬುಧವಾರದಂದು ಜರುಗಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆ ನಂತರ ಶಾಲಾ ವಿದ್ಯಾರ್ಥಿಗಳಿಂದ ಗಣ್ಯರಿಗೆ ಸ್ವಾಗತ ಕೋರಲಾಯಿತು.
ಅಧ್ಯಕ್ಷತೆಯನ್ನು ಶ್ರೀಬಸವರಾಜ.ಪ್ರ.ಗು.,ಶ್ರೀ ಮಾಲತೇಶ್ ಮಳವಳ್ಳಿ ಎಸ್ ಡಿ ಎಂ ಸಿ ಅಧ್ಯಕ್ಷರು ಇವರುಗಳು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಸೆಂತಿಲ್ ನಾಥ್ ಸೆಂಗಟ್ಟ ವೇಲ್ ಎಂ.ಡಿ,ಎಕ್ಸ್ ಎನ್ ಅಗ್ರಿ ಸೈನ್ಸ್
ಶ್ರೀ ಶ್ರೀನಿವಾಸ್ ಸರಸ್ವತಲು ಪ್ರೆಸಿಡೆಂಟ್ 41 ಇಂಡಿಯಾ ಆಗಮಿಸಿದ್ದರು.
ಶ್ರೀ ಅಭಿಷೇಕ ನಿರ್ದೇಶಕರು
ಶ್ರೀ ಸಂದೀಪ್ ಬಿರದಾರ ಸೀನಿಯರ್ ಮ್ಯಾನೇಜರ್
ಶ್ರೀ ಶ್ರೀಧರ್ ಆರ್ ಪಿ ಎಂ
ಶ್ರೀ ಕಿರಣ್ ಹೆಬಸೂರು ಸೀನಿಯರ್ ಮ್ಯಾನೇಜರ್
ಶ್ರೀ ರಾಹುಲ್ ಕೋಟಿ ಉಪಾಧ್ಯಕ್ಷರು
ಶ್ರೀ ಡಾ.ವಿರುಪಾಕ್ಷ 41 ಕ್ಲಬ್ ಹುಬ್ಬಳ್ಳಿ
ಗ್ರಾಮದ ಪ್ರಗತಿಪರ ರೈತರು ಹಾಗೂ ಇತರರು ಉಪಸ್ಥಿತರಿದ್ದರು.
ಮಾಲತೇಶ ಮಳವಳ್ಳಿಯವರು ಅಧ್ಯಕ್ಷರ ನುಡಿಗಳನ್ನಾಡಿದರು.
ನಿರೂಪಣೆ ಶ್ರೀ ಎಂ ಸಿ ನೆಲ್ಲಿಕೊಪ್ಪದ ಹಾಗೂ
ವಂದನಾರ್ಪಣೆ ಆಂಜನೇಯ ಶಿಕ್ಷಕರು ನೆರವೇರಿಸಿದರು.

ವರದಿ-ಲೋಕೇಶ ಈಳಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ