ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಏಳು ದೇವತೆಗಳಿಗೆ ಪೂಜೆ ಮಾಡಿ ಸಿತ್ಲಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಬಂಜಾರ ಸಮಾಜ

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ
ಹೌಸಿಂಗ್ ಕಾಲೋನಿಯಲ್ಲಿ ದಿನಾಂಕ 23/7/2024ರ ಮಂಗಳವಾರ ಬಂಜಾರ ಸಮೂದಾಯದವರು ಕುಟುಂಬ ಸಮೇತ ಆಗಮಿಸಿ ಸಾತಿಯಾಡಿರ (7 ದೇವತೆಗಳ ಪೂಜೆ) ಸಿತ್ಲಾ ಹಬ್ಬವನ್ನು ಆಚರಿಸುವ ಪದ್ಧತಿ ಇದ್ದು ಸಮಾದಾಯದವರೆಲ್ಲ ಎಲ್ಲರ ಮನೆಯಿಂದ ಸಿಹಿ ಅಡುಗೆಯನ್ನು ಮಾಡಿಕೊಂಡು ಬಂದು ಒಟ್ಟಿಗೆ ಸೇರಿ 7 ದೇವತೆಗಳಿಗೆ ನೈವೇದ್ಯ ಮಾಡಿ ಚೆನ್ನಾಗಿ ಮಳೆ ಬಂದು ಬೆಳೆ ಬೆಳೆದು ಸರ್ವರಿಗೂ ಸುಖ ಶಾಂತಿ ನೆಮ್ಮದಿ ಹಾಗೂ ಪ್ರಾಣಿ ಪಕ್ಷಿಗಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಭೀಮನಾಯ್ಕ ಜಯಪ್ರಕಾಶ ನಾಯ್ಕ ದೇವೆಂದ್ರನಾಯ್ಕ ಮದು ನಾಯ್ಕ ಕೂಬ್ಯನಾಯ್ಕ ಬೆಂಕ್ಯಾ ನಾಯ್ಕ ಪತಿನಾಯ್ಕ ಚಂದ್ರು ಸುರೇಶ ನಾಯ್ಕ S.S ನಾಯ್ಕ ನೀಲಾ ನಾಯ್ಕ ಧನರಾಜ್ ನಾಯ್ಕ ಶಂಕರನಾಯ್ಕ ಸಾಮ್ಯಾನಾಯ್ಕ ರವಿ ನಾಯ್ಕ ಶೇಖರನಾಯ್ಕ ಲೊಕ್ಯ ನಾಯ್ಕ ಇದೇ ಸಂದರ್ಭದಲ್ಲಿ ಲೋಕ್ಯಾ ನಾಯ್ಕ ಶಿಕ್ಷಕರಿಗೆ ನಿವೃತ್ತಿ ನಿಮಿತ್ತ ಬಂಜಾರ ಸಮಾಜ ವತಿಯಿಂದ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರು ಸೇರಿದಂತೆ ಇತರರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ