ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎಸ್.ಡಿ.ಎಮ್.ಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಅವಿರೋಧ ಆಯ್ಕೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಹೇರೂರ ಅವರು ಅವಿರೋಧವಾಗಿ ಆಯ್ಕೆ ಆದರು.

ಎಸ್ ಡಿ ಎಂ ಸಿ ರಚನೆ ಬಳಿಕ ಅಧ್ಯಕ್ಷ ಆಯ್ಕೆಯು ನಡೆಸಲಾಯಿತು.ಲಿಂಗರಾಜ ತಂದ ಲಚುಮಪ್ಪ ಹೆಬ್ಬಾಳ ಇವರು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ಖಾಲಿ ಇದ್ದ ಸದಸ್ಯರ ಸ್ಥಾನಕ್ಕೆ ಲಕ್ಷ್ಮೀ,ವೀರೇಶ,ರಾಜ,ಶಂಕ್ರಪ್ಪ ಬಡಿಗೇರ್, ಹುಲಿಗೆಮ್ಮ ಆಯ್ಕೆಯಾಗಿದ್ದಾರೆ.

ಸನ್ಮಾನ ಕಾರ್ಯಕ್ರಮ ಗ್ರಾಮದ ಹಿರಿಯರು ಹಾಗೂ ಶಾಲೆಯ ಆಡಳಿತ ಮಂಡಳಿಯಿಂದ
ಮುಖ್ಯೋಪಾದ್ಯರಾದ ಶಿವಮ್ಮ ಹಾಗೂ ಉತ್ತಮ ಕಾರ್ಯ ಮಾಡಿ ಶಾಲೆಯನ್ನು ಉನ್ನತೀಕರಿಸಿದ ಮಾಜಿ ಅಧ್ಯಕ್ಷರಾದ ಈರಣ್ಣ ಬಡೀಗೇರ ಅವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ವೇಳೆಯಲ್ಲಿ ಶಾಲೆಯ ಮುಖ್ಯೋಪಾಧ್ಯಯರಾದ ಶಿವಮ್ಮ ಹಾಗೂ ಎಸ್. ಡಿ.ಎಮ್.ಸಿ ಉಪಾಧ್ಯಕ್ಷರಾದ ಶಾರದಾ ಪೂಜಾರ ಗ್ರಾಮದ ಯುವಕರು ಹಿರಿಯರು ಪಾತಪ್ಪ ,ಧರ್ಮಣ್ಣ,ಭರಮಪ್ಪ ,ತಾಯಪ್ಪ ,ಆನಂದ ,ರುದ್ರೇಶ,ಗಂಗಪ್ಪ ,ಭೀಮೇಶ ,ಉಮೇಶ,ಶಾಲೆಯ ಶಿಕ್ಷಕರಾದ ವಿನಯ ಪಾಟೀಲ್, ಮರಿಜಡಿಯಪ್ಪ, ಶಿಕ್ಷಕಿಯರಾದ ರೂಪಾ ,ಲಕ್ಷ್ಮಿ,ಸರೋಜಾ ಇತರರು ಭಾಗಿ ಇದ್ದರು.

ವರದಿ-ಹನುಮೇಶ ಭಾವಿಕಟ್ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ