ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೆಳಗಾವಿಯಲ್ಲಿ ಒಳಮೀಸಲಾತಿ ಸಂಭ್ರಮಾಚರಣೆ

ಬೆಳಗಾವಿ: ನಿನ್ನೆ ಸೋಮವಾರದಂದು ಬೆಳಗಾವಿ ನಗರದಲ್ಲಿ ಸದಾಶಿವ ಆಯೋಗ ವರದಿ (ಒಳಮೀಸಲಾತಿ) ಕಾನೂನು ಪ್ರಕಾರ ಜಾರಿಗೆ ಕುರಿತು ಸರ್ವೋಚ್ಚ ನ್ಯಾಯಾಲಯವು ಆದೇಶ ಹೊರಡಿಸಿದ ಪ್ರಯುಕ್ತವಾಗಿ ನಮ್ಮ ಸಮುದಾಯಕ್ಕೆ ಸಿಕ್ಕ ಜಯ. ಸದರಿ ವಿಷಯದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಹಾನಾಯಕರಾದ ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕರವರ ಮತ್ತು ಡಾ.ಬಾಬು ಜಗಜೀವನರಾಮ್ ಹಾಗೂ ವೀರ ರಾಣಿ ಕಿತ್ತೂರು ಚೆನ್ನಮ್ಮರವರ ಪುತ್ಥಗಳಿಗೆ ಪೂಜೆ ಹಾಗೂ ಮಾಲಾರ್ಪಣೆ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು ಹಾಗೆಯೇ ಸುಮಾರು ೩೦ ವರ್ಷಗಳಿಂದ ಹೋರಾಟ ಮಾಡಿದ ಸಂಘಟನಾಕರಿಗೆ ಸಮಾಜದ ಕುಲಭಾಂದವರಿಗೆ ಅಭಿನಂದನೆಗಳನ್ನು ಹಾಗೂ ಹೋರಾಟದಲ್ಲಿ ಮಡಿದ ನಮ್ಮವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ಸದರಿ ಸಂಭ್ರಮಾಚರಣೆ ಮಾನ್ಯ ಶಾಸಕರಾದ ದುರ್ಯೋಧನ ಐಹೊಳೆ ಸಾಹೇಬರು,ಪ್ರಶಾಂತ್ ಐಹೊಳೆ, ರಾಜೇಂದ್ರ ಐಹೊಳೆ ಬಸವರಾಜ್ ಸನದಿ,ಹನಮಂತ ಅರ್ದಾವೂರ್,ರಾಜು ರಾಜಾಂಗಲೇ, ಕುಮಾರ್ ಗಸ್ತಿ ,ಪ್ರಕಾಶ್ ಹೆಗ್ಗನವರ್,ಡಾ.ಸುಕುಮಾರ್ ಮೊಳೆಕರ, ಆದರ್ಶ್ ಗಸ್ತಿ,ಆನಂದ ಹೊಲಿಕಟ್ಟಿ, ಕುಮಾರ ಹಲಕಲ,ಪರಶುರಾಮ ಅವಳೇ ಹಾಗೂ ಯಲ್ಲಪ್ಪ ಬೆಳಗಾವಿ ಇನ್ನೂ ಮುಂತಾದವರು ಹಾಜರಿದ್ದರು.

ವರದಿ ಕರಿಯಪ್ಪ ಮಾ ಮಾದರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ