ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೊಟ್ಟೂರು ಪಟ್ಟಣದಲ್ಲಿ ಕರ್ನಾಟಕ ಪೋಲಿಸ್ ಮಹಾ ಸಂಘ ಸ್ಥಾಪನೆ

ಕೊಟ್ಟೂರು:ಪಟ್ಟಣದಲ್ಲಿ ಕರ್ನಾಟಕ ಪೋಲಿಸ್ ಮಹಾ ಸಂಘ (ರಿ.) ಸಂಸ್ಥಾಪಕರು ರಾಜ್ಯಾಧ್ಯಕ್ಷರಾದ ವಿ. ಶಶಿಧರ ರವರ ಸಂಘಟನೆಯು ನೂತನವಾಗಿ ಕೊಟ್ಟೂರು ತಾಲೂಕು ಘಟಕ ಸ್ಥಾಪನೆ ಹಿನ್ನೆಲೆಯಲ್ಲಿ ಕರ್ನಾಟಕ ಪೋಲಿಸ್ ಮಹಾ ಸಂಘವು, ಸಮಾಜದ ಜನಪರ ಕಾಳಜಿ ಕೆಲಸಗಳನ್ನು ಉತ್ಸಾಹದಿಂದ ಸದಸ್ಯರು ತಾಲೂಕು ಸಂಘ ಬೆಳೆಸಲೆಂದು ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಸದಸ್ಯರು ಶ್ರಾವಣ ಮಾಸದ ಪ್ರಯುಕ್ತ ಸಂಘಟನೆ ಹೆಸರಲ್ಲಿ ಕೊಟ್ಟೂರು ಪಟ್ಟಣದ ಆರಾಧ್ಯ ದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗೆ ರುಧ್ರಾಭಿಷೇಕ ಪೂಜೆ ಸಲ್ಲಿಸಿ ಆ ಮೂಲಕ ಕರ್ನಾಟಕ ಪೋಲಿಸ್ ಮಹಾ ಸಂಘಟನೆ ಕೊಟ್ಟೂರು ತಾಲೂಕಿನಲ್ಲಿ ಘಟಕ ಚಾಲನೆ ನೀಡಲಾಯಿತು ಎಂದು ಚಿಗಟೇರಿ ಜಯಪ್ಪ ತಿಳಿಸಿದರು.
ಪೂಜಾ ಕಾರ್ಯದಲ್ಲಿ ಸಂಘಟನೆಯ ಸದಸ್ಯರಾದ ಕೆ .ನಾಗರಾಜ,ಡಿ. ಭರ್ಮಣ್ಣ,
ಬಿ. ಕೊಟ್ರೇಶಿ,ಬಿ.ಕಾಳಚಾರಿ,ಶಿವರಾಜ ಕನ್ನಡಿಗ, ಟಿ.ಮಂಜುನಾಥ, ಎಂ.ರಾಜಪ್ಪ,
ವೈ.ಮಹೇಶ್, ಸಿ.ಡಿ.ಶಿವರಾಜ ಕುಮಾರ್ ಇತರರು ಭಾಗವಹಿಸಿದ್ದರು.

ವರದಿ:ವೈ.ಮಹೇಶ್ ಕುಮಾರ್, ಕೊಟ್ಟೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ