ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತುಂಗಭದ್ರಾ ಡ್ಯಾಮಿನ ಗೇಟ್ ದುರಸ್ತಿ

ಕೊಪ್ಪಳ ಲೋಕಸಭಾ ಸಂಸದರಾದ ಶ್ರೀ ರಾಜಶೇಖರ್ ಹಿಟ್ನಾಳ್, ಕೊಪ್ಪಳ ಉಸ್ತುವಾರಿ ಸಚಿವರಾದ ಸನ್ಮಾನ ಶ್ರೀ ಶಿವರಾಜ್ ತಂಗಡಗಿ ರವರು ರಾತ್ರಿ 1 ಗಂಟೆಯವರೆಗೆ ತುಂಗಭದ್ರಾ ಡ್ಯಾoನ ಅಧಿಕಾರಿಗಳೊಂದಿಗೆ ನೀರು ಪೋಲಾಗದಂತೆ ಆದಷ್ಟು ಬೇಗ ಗೇಟ್ ತಯಾರಿಸಲು ಚರ್ಚಿಸಿದರು.

ಈಗಾಗಲೇ ಹೈದರಾಬಾದಿನ ಗೇಟ್ ತಜ್ಞರಾದ ಕನ್ನಯ್ಯ ನಾಯ್ಡುರವರಿಂದ ಗೇಟ್ ವಿನ್ಯಾಸದ ಮಾಹಿತಿ ಪಡೆಯಲಾಗಿದೆ.ಜೊತೆಗೆ ಹೊಸಪೇಟೆಯ ಹಿಂದುಸ್ತಾನ್ ಇಂಜಿನಿಯರಿಂಗ್, ನಾರಾಯಣ್ ಇಂಜಿನಿಯರಿಂಗ್ ಕಂಪನಿಗಳು ಗೇಟ್ ಸಿದ್ಧಪಡಿಸುವ ಕಾರ್ಯ ಆರಂಭಿಸಿದ್ದಾರೆ.ಇದರ ಜೊತೆಗೆ ಪರ್ಯಾಯವಾಗಿ ಜಿಂದಾಲ್ JSW ಗೇಟ್ ತಜ್ಞರು ಹಾಗೂ ಇಂಜಿನಿಯರ್ ಗಳ ತಂಡವನ್ನು ಕೊಪ್ಪಳ ಸಂಸದರು, ಕೊಪ್ಪಳ ಉಸ್ತುವಾರಿ ಸಚಿವರು ತಡರಾತ್ರಿ ಡ್ಯಾಮ್ ಗೆ ಕರೆಸಿಕೊಂಡು ಗೇಟ್ ನಿರ್ಮಿಸಲು ಚರ್ಚಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಶ್ರೀ ನಲೀನ್ ಅತುಲ್ ರವರು, ಕೊಪ್ಪಳ ತಹಸೀಲ್ದಾರರು ಹಾಜರಿದ್ದರು.

ವರದಿ: ಬಸವರಾಜ ಕೆ ಕಳಸಪ್ಪನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ