ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಾಜಿ ಸೈನಿಕನ ಮೇಲೆ ಟೋಲ್ ಸಿಬ್ಬಂದಿ ದರ್ಪ

ಮಧ್ಯರಾತ್ರಿಯಲ್ಲಿ ಚಿತ್ರದುರ್ಗದ NH ಹಿರಿಯರು ಹತ್ತಿರ ಇರುವ 4 ನಲ್ಲಿರುವ ಪ್ಲಾಜಾ ಟೋಲ್ ಗೇಟ್ ನಲ್ಲಿ ಮಾಜಿ ಸೈನಿಕರಿಗೆ ಅವಮಾನ ದೇಶಕ್ಕಾಗಿ 17 ರಿಂದ 28/32 ವರ್ಷಗಳ ವರೆಗೆ ಸೇವೆ ಸಲ್ಲಿಸಿ ಬಂದಂತಹ ಮಾಜಿ ಸೈನಿಕ ಹೊನ್ನಾಳಿ ತಾಲೂಕಿನ ವಾಸಪ್ಪ ನವರು ಬೆಂಗಳೂರಿಗೆ ಕಾರ್ಯನಿಮಿತ್ತ ಹೋಗುವಾಗ ಟೋಲ್ ಸಿಬ್ಬಂದಿ ದರ್ಪ ಮೆರೆದಿದ್ದಾರೆ ಗುರುತಿನ ಚೀಟಿಯನ್ನು ತೋರಿಸಿದರೂ 15 ತಿಂದ 25 ನಿಮಿಷಗಳ ಕಾಲ ಕಾರ್ ತಡೆದು ನಿಲ್ಲಿಸಿ ,ಬಿಡದೆ ತೊಂದರೆ ಕೊಟ್ಟಿದ್ದಾರೆ ಇದು ಸೈನಿಕರಿಗೆ ಮಾಡಿದ ಅವಮಾನ‌.ಟೋಲ್ ಗೇಟ್ ನಲ್ಲಿರುವವರ ಗುರುತಿನ ಚೀಟಿ ತೋರಿಸಿ ಎಂದರೂ ತೋರಿಸಲಿಲ್ಲ !, ಅಲ್ಲಿರುವವರು ಕೆಲವರು ಕನ್ನಡ ಬಿಟ್ಟು ಬೇರೆ ಬೇರೆ ಭಾಷೆಯಲ್ಲಿ ಮಾತಾಡುವವರೆ ಹೆಚ್ಚಿದ್ದರೂ ಸಂಬಂಧಪಟ್ಟವರ ಫೋನ್ ನಂಬರ್ ಕೇಳಿದರೂ ಕೊಡದೇ ಬಾಯಿಗೆ ಬಂದಹಾಗೆ ಮಾತಾಡಿದ್ದಾರೆ, ನಾವು ಅವರ ಐಡೆಂಟಿಟಿ ಕಾರ್ಡ್ ಕೇಳಿದ್ದಕ್ಕೆ ಕೊಡದೇ/ತೋರಿಸದೇ ಬಾಯಿಗೆ ಬಂದ ಹಾಗೆ ಮಾತಾಡಿದ್ದಾರೆ ,ಆದ್ದರಿಂದ ಸರ್ಕಾರವು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೊಂದ ಮಾಜಿ ಸೈನಿಕರು ವಾಸಪ್ಪ ನವರು ಹೇಳಿದರು,ಇದು ದೇಶ ಸೇವೆ ಮಾಡಿ ಬಂದಂತಹ ಮಾಜಿ ಸೈನಿಕರಿಗೆ ಮಾಡಿದ ಅವಮಾನ
ದೇಶಕ್ಕೆ ಅನ್ನ ನೀಡುವ ರೈತ ಮತ್ತು ದೇಶ ಕಾಯುವ ಯೋಧರ ಬಗ್ಗೆ ಗೌರವ ಕೂಡುವುದನ್ನು ಮೊದಲು ಕಲಿಯಿರಿ “ಕರುನಾಡ ಕಂದ” ಪತ್ರಿಕೆಯ ಆಶಯವಾಗಿದೆ.

ವರದಿ ಪ್ರಭಾಕರ್ ಡಿ ಎಂ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ