ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿಧಾನಪರಿಷತ್ ಸದಸ್ಯ ಪಿ ಎಚ್ ಪೂಜಾರ ನಿವಾಸದಲ್ಲಿ ಹರ ಘರ್ ತಿರಂಗಾ ಧ್ವಜಾರೋಹಣ

ಬಾಗಲಕೋಟೆ :ನಮ್ಮ ದೇಶದ ಹೆಮ್ಮೆಯ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ Narendra Modi ಜೀ ಅವರ ಸೂಚನೆಯಂತೆ ವಿಜಯಪುರ ಹಾಗೂ ಬಾಗಲಕೋಟೆ ವಿಧಾನ ಪರಿಷತ್ ಸದಸ್ಯ ಪಿಎಚ್ ಪೂಜಾರ ನಿವಾಸದ ಮೇಲೆ ಮೂರು ದಿನಗಳ ಕಾಲ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.

ಈ ಸಂದರ್ಭದಲ್ಲಿ ನಮ್ಮ ಭಾಜಪ ಪಕ್ಷದ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರಾದ ಸಂಗನಗೌಡ ಗೌಡರ, ಡಾ. ಶೇಖರ್ ಮಾನೆ,ಶಂಭುಗೌಡ ಪಾಟೀಲ್, ಚಂದ್ರಕಾಂತ್ ಕೇಸನೂರ್ ,ವಿರುಪಾಕ್ಷಿ ಅಮ್ರುತಕರ್, ರಾಜು ಚಿತ್ತವಾಡಗಿ, ಕುಮಾರಿ ಗಿರಿಜಾ, ರಮೇಶ್ ಮುರಟಗಿ, ಅಪ್ಪಣ್ಣ ಪೂಜಾರ ಮಲ್ಲಿಕಾರ್ಜುನ ಸುರಪುರ ರಾಘು ನಾಗೂರ, ಹನುಮಗೌಡ ಪಾಟೀಲ್ ಡೊಮ್ಮನಾಳ, ರಾಜು ಗೌಳಿ ,ರಾಜು ಶ್ರೀರಾಮ್, ಮಲ್ಲಪ್ಪ ಕಟಗೇರಿ, ಡಾ. ಕೃಷ್ಣಾ ಚೌಧರಿ, ನಾಗನಗೌಡ ಪಾಟೀಲ್, ಈರಣ್ಣ ವಸ್ತ್ರದ ,ಹುಲಿಗೆಪ್ಪ ಗುರಿಕಾರ್ ಶಂಕರ ಬಾರಕೇರ, ಭೀಮನಗೌಡ ಪಾಟೀಲ್, ಮಂಜುನಾಥ ಬಳೂರಗಿ ಸೇರಿದಂತೆ ಇತರರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ