ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಟಕೋಳ ಗ್ರಾಮದ ಸಾರ್ವಜನಿಕ ಬಜಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ

ಬೆಳಗಾವಿ: ಕಟಕೋಳ ಗ್ರಾಮದ ಸಾರ್ವಜನಿಕ ಬಜಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಕಟಕೋಳ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಪಾರ್ವತಿ ಮಂಜುನಾಥ್ ಪಾಟೀಲ್ ಉಪಾಧ್ಯಕ್ಷರು ಶ್ರೀಮತಿ ಶೋಭಾ ಈರಣ್ಣ ಬಂಡಳ್ಳಿ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ಪ್ರಕಾಶ್ ಪೊವಾರ್ ರಮೇಶ್ ಕಡೆಶ್ನವರ್ ನವೀನ್ ನಾಲ್ವಡಿ ಸೋಮು ಮಾದೇವಪ್ಪ ಕಾಮಣ್ಣವರ್ ಗಂಗಾಧರ್ ಮಹೇಶ್ ದೇಸಾಯಿ ಬಸವರಾಜ್ ಕಲ್ಲಪ್ಪ ಆತಾರ್ ರುದ್ರಪ್ಪ ಪರಸಪ್ಪ ಮುಳ್ಳೂರು ವೆಂಕಟೇಶ್ ಜಾದವ್ ಬಸವರಾಜ್ ನೀಲಕರಿ ಪುಂಡಲೀಕ್ ದಂದಾರ್ ಸಿದ್ದರಾಯ ಹೊಸಮನಿ ಶ್ರೀಕಾಂತ್ ಭಜಂತ್ರಿ ಶ್ರೀಮತಿ ಗೀತಾ ಸಿದ್ದಪ್ಪ ಕುರಿ ಶ್ರೀಮತಿ ಶೆಟ್ಟವ್ವ ಕೃಷ್ಣ ಹಲಗತ್ತಿ ಶ್ರೀಮತಿ ಕಲಾವತಿ ಕಲ್ಲಪ್ಪ ತುಪ್ಪದ್ ಶ್ರೀಮತಿ ಶೋಭಾ ಬಸವರಾಜ್ ಬಡವಣ್ಣಿ ಶ್ರೀಮತಿ ಸರಸ್ವತಿ ಸುಶೀಲ್ ಕುಮಾರ್ ತಂಗೋಜಿ ಶ್ರೀಮತಿ ಸರಸ್ವತಿ ಫಕೀರಪ್ಪ ನಿಂಗಣ್ಣವರ ಬಾಲಪ್ಪ ತಂಗೋಜಿ ಪಾಂಡಪ್ಪ ಗುಡಿಕಟ್ಟಿ ಶ್ರೀಮತಿ ಕಳಸಪ್ಪನವರ್ ಶ್ರೀಮತಿ ಹೊಸಮನಿ ಶ್ರೀಮತಿ ದೊಡ್ಡಮನಿ ಮತ್ತು ಕಟುಕು ಗ್ರಾಮದ ಮುಖಂಡರು ಸರ್ವ ಸದಸ್ಯರು ಮಾಧ್ಯಮ ಮಿತ್ರರು ಕಟ್ಕೋ ಗ್ರಾಮದ ವ್ಯಾಪಾರಸ್ಥರು ಗಣ್ಯರು ಹಾಜರಿದ್ದರು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.

ವರದಿ ಕರಿಯಪ್ಪ ಮಾ ಮಾದರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ