ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಂಡಳ್ಳಿ ಗ್ರಾಮದಲ್ಲಿ ವಿಷ್ಣು ವಿಗ್ರಹದ ರಾಜಗೋಪುರ ಉದ್ಘಾಟನೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ವಿಷ್ಣು ವಿಗ್ರಹ ರಾಜಗೋಪುರ ಉದ್ಘಾಟನೆಯನ್ನು ಸೃಷ್ಟಿ ಭರಣಿ ನಕ್ಷತ್ರದಂದು ದಿನಾಂಕ 25 .08. 2024 .ಭಾನುವಾರ ದಿನ ಇಂದು ಬೆಳಗ್ಗೆ 7.00 ಗಂಟೆಯಿಂದ 11:00 ವರೆಗೆ ಸುದರ್ಶನ ಹೋಮ ಮತ್ತು ಕುಂಭಾಭಿಷೇಕ ವಿಜೃಂಭಣೆಯಿಂದ ಜರುಗಿತು ಹಾಗೆಯೇ ದಿನಾಂಕ. 26 .08 .2024 ಸೋಮವಾರದಂದು ಸಪ್ತಮಿಯ ಕೃತಿಕ ನಕ್ಷತ್ರದಲ್ಲಿ ಚೆನ್ನಿಗರಾಯ ಸ್ವಾಮಿಯವರ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಚೆನ್ನಿಗಸ್ವಾಮಿಯವರ ಗರುಡೋತ್ಸವ ಬೆಳಿಗ್ಗೆ 9.00 ರಿಂದ 11.00 ಘಂಟೆ ಯವರೆಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಜರುಗಲಿದೆ. ಹಾಗೂ ಬರುವಂತಹ ಜನಕ್ಕೆ ಭೋಜನ ವ್ಯವಸ್ಥೆ ಸಹ ಮಾಡಲಾಗಿದೆ. ಆದ್ದರಿಂದ
ಎಲ್ಲಾ ಗ್ರಾಮದ ಜನರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮನ ಧನ ಧಾನ್ಯಗಳನ್ನು ಅರ್ಪಿಸಿ ಚನ್ನಿಗರಾಯ ಸ್ವಾಮಿ ಕೃಪೆಗೆ ಪಾತ್ರರಾಗಬೇಕು ಭಗವಂತನ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ದೇವಸ್ಥಾನದ ಅರ್ಚಕರಾದ ಬಿ ಏನ್ ಲೋಕೇಶ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷರಾದ ಡಿ ನಾರಾಯಣ್ ರಾಜ್ ಕೆ ವಿ ಎನ್ ದೊಡ್ಡಿ, ಅಧ್ಯಕ್ಷರಾದ ಶ್ರೀನಿವಾಸ್ ನಾಯಕ, ವೆಂಕಟಾಚಲ, ಗ್ರಾಮಸ್ಥರಾಧಿಪತಿಗಳು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗೆ ಕಮಿಟಿಯ ಅಧ್ಯಕ್ಷರು ಡಿ ನಾರಾಯಣ್ ರಾಜ್ ಕೆ ವಿ ಎನ್ ದೊಡ್ಡಿ
ಸಂಪರ್ಕ:7349453815

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ