ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಗದ ಸೂರ್ಯ

ಅಣ್ಣ ಅಣ್ಣ ಸೂರ್ಯಣ್ಣ
ನೀನೇ ಜಗಕ್ಕೆ ಬೆಳಕಣ್ಣ
ಪ್ರಕೃತಿ ಮಡಿಲಿಗೆ ನೀನೇ ಆಧಾರವಣ್ಣ
ಚಂದ್ರನಿಗೆ ನಿನ್ನ ಪ್ರಕಾಶ ಬೇಕಣ್ಣ.!!೧!!

ಚಿಲಿಪಿಲಿ ಹಕ್ಕಿಯು, ಕೋಗಿಲೆ ಹಾಡಿ.
ಸ್ವಾಗತಿಸಿದವು ನಿನ್ನ ಬರುವಿಕೆಗಾಗಿ
ಅಮ್ಮನು ಆಗಲೇ ನಿನ್ನ ನೋಡಿ
ಮನೆಯ ಕೆಲಸವ ಶುರು ಮಾಡಿದಳು.!!೨!!

ಮಳೆಗೆ ಚಳಿಗೆ ನಡುಗುವ ಜನರು
ಆಗ ನಿನ್ನ ನೆನಪಿಸಿಕೊಳ್ಳುವರು
ಬೇಸಿಗೆಯಲ್ಲಿ ನಿನ್ನನ್ನು ಬೈಯುವರು
ಶಿವರಾತ್ರಿ ಯಂತೆ ಜಾಗರಣೆ ಮಾಡುವರು.!!೩!!

ಸಮಯವು ನಿನ್ನ ಕೈಯಲ್ಲಿದೆಯಂತೆ
ಜನರಿಗೆ ಇಲ್ಲ ಅದರ ಚಿಂತೆ
ಗಡಿಯಾರಕ್ಕೆ ನೀನೇ ದಾರಿ ತೋರಿದೆಯಂತೆ
ಕೊನೆಗೆ ನೀನೆ ಎಲ್ಲರಿಗೂ ಗತಿಯಂತೆ.!!೪!!

-ಚಂದ್ರಶೇಖರಚಾರಿ ಎಂ (ಶಿಕ್ಷಕರು)
ವಿಶ್ವಮಾನವ ಪ್ರೌಢಶಾಲೆ ಸೀಬಾರ ಗುತ್ತಿ ನಾಡು ಚಿತ್ರದುರ್ಗ 577502

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ