ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದತ್ತ ನಗರ ಬಡಾವಣೆಯ ಆರಾಧ್ಯ ದೇವತೆಯ ವಿಶೇಷ ಪೂಜೆ: ಭಗವಂತ್ರಾಯ ಕುನ್ನೂರ

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ದತ್ತ ನಗರ ಬಡಾವಣೆಯ ಆರಾಧ್ಯ ದೇವತೆ ಶ್ರೀ ಯಲ್ಲಮ್ಮ ದೇವಿ ಹಾಗೂ ಲಕ್ಷ್ಮೀ ದೇವಿಯ ಪ್ರತಿ ದಿನ ಪೂಜಾ ಕಾರ್ಯಕ್ರಮದ ಜೊತೆಗೆ ಅಕ್ಕನ ಬಳಗದ ವತಿಯಿಂದ ಶ್ರಾವಣ ಮಾಸದಲ್ಲಿ ನಿರಂತರವಾಗಿ ಭಜನೆಯನ್ನು ಮಾಡುತ್ತಾ ಆರಾಧ್ಯ ದೇವತೆಯ ದರ್ಶನವನ್ನು ಪಡೆದರು.ವಿಶೇಷವಾಗಿ ಇಂದು ಪಟ್ಟಣದ ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಾಗಿಯಾದ ಪ್ರಮುಖ ಭಕ್ತಾದಿಗಳೆಂದರೆ ಗುರುಸ್ವಾಮಿ ಪುರಾಣಿಕ,ಸುರೇಶ ಹಿರೇಮಠ,ಹಣಮಂತ್ರಾಗೌಡ ಎಸ್ ಪಾಟೀಲ್,ನಾನಾಗೌಡ ಬಿರಾದಾರ,ಮಡಿವಾಳಪ್ಪ ಬಿರಾದಾರ,ಶರಣಗೌಡ ನಾಗರವತ್,ಭಗವಂತ್ರಾಯ ಕುನ್ನೂರ,ವಿಶಾಲ ಪವಾರ,ಶಿವರಾಜ ಪ್ಯಾಟಿ,ವಿವೇಕಾನಂದ ಭೋವಿ,ಶ್ರೀಶೈಲ್ ಸಾಲೋಕಿ,ಭಗವಂತ್ರಾಯ ಮದರಿ(ಯನಗುಂಟಿ),ಮಲ್ಲಣ್ಣ ಭೋವಿ,ಅಮ್ಮೋಘಸಿದ್ದ ಭೋವಿ,ಚಂದ್ರಶೇಖರ ಭೋವಿ ಹಾಗೂ ಇನ್ನೂ ಹಲವಾರು ಭಕ್ತಾಧಿಗಳು ಇದ್ದರು.

ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್(ಜೇವರ್ಗಿ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ