ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

84 ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ,ಪೆನ್, ಪೆನ್ಸಿಲ್, ಬಿಸ್ಕತ್ ಪ್ಯಾಕ್ ವಿತರಣೆ

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ತುಂಬರಗಧ್ದಿ ಚಾರಿಟಬಲ್ ಟ್ರಸ್ಟ್ (ರಿ.)ಸಂಸ್ಥಾಪಕರಾದ ಶ್ರೀ ಟಿ,ಸತೀಶ್ ನಿವೃತ್ತಿ ಸಹ ಪ್ರಾಧ್ಯಾಪಕರು ರವರು ಟ್ರಸ್ಟ್ ವತಿಯಿಂದ ಸುಮಾರು ವರ್ಷದಿಂದ ಕೊಟ್ಟೂರು ತಾಲೂಕಿನ ಸರ್ಕಾರಿ ಶಾಲೆ ವಿಧ್ಯಾರ್ಥಿಗಳಿಗೆ ಉಚಿತವಾಗಿ ಪೆನ್, ಪೆನ್ಸಿಲ್,ನೋಟ್ ಬುಕ್,ವಿತರಣೆ ಸೇವೆ ಮಾಡುತ್ತಾ ಬಂದಿದ್ದು ಪ್ರತಿ ವರ್ಷದಂತೆ ಈ ವರ್ಷ ಕೂಡಾ ಕೊಟ್ಟೂರು ತಾಲೂಕಿನ ಜಾಗಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ತುಂಬರಗುದ್ದಿ ಚಾರಿಟೇಬಲ್(ರಿ.)ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಶ್ರೀ ಟಿ.ಸತೀಶ್ ನಿವೃತ್ತಿ ಸಹ ಪ್ರಾಧ್ಯಾಪಕರು 84 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ,ಪೆನ್,ಪೆನ್ಸಿಲ್, ಬಿಸ್ಕತ್ತು ಪ್ಯಾಕ್,ವಿಧ್ಯಾರ್ಥಿಗಳಿಗೆ ನೀಡಿದರು ನಂತರ ಅವರು ಮಾತನಾಡಿ ಶಾಲೆಯ ಎಲ್ಲಾ ವಿಧ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಕೊಟ್ಟು ವಿದ್ಯಾವಂತರಾಗಬೇಕು ಒಳ್ಳೆ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಹುಧ್ದೆಯನ್ನು ಪಡೆದು ತಮ್ಮ ಜೀವನದ ಅಗತೈತೆಗಳನ್ನು ಪೂರೈಸಿಕೊಂಡು ನಿಮ್ಮ ಕೈಲಾದಷ್ಟು ಉಳಿದ ಹಣದಲ್ಲಿ ಸಮಾಜದಲ್ಲಿ ದಾನ ಧರ್ಮ ಮಾಡಿರಿ ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಲಲಿತಮ್ಮ, ಸಿ ಅರ್ ಪಿ ಕೊಟ್ರೇಶಿ ಕೆ, ಸಹ ಶಿಕ್ಷಕರಾದ ಹಮೀದ್ ಸಾಹೇಬ್ ,ಶ್ರೀಮತಿ ಲೀಲಾವತಿ ,ಅತಿಥಿ ಶಿಕ್ಷಕರಾದ ಉಮೇಶಿ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ