ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಭಿನಂದನೆಗಳು

ಕುಷ್ಟಗಿ:2024 25ನೇ ಸಾಲಿನ ದೋಟಿಹಾಳ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಗಳು ಶ್ರೀ ಶಶಿಧರ ಸ್ವಾಮಿ ವಿದ್ಯಾನಿಕೇತನ ಮುದೇನೂರ್ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದವು .ಇದರಲ್ಲಿ ಸರಕಾರಿ ಪ್ರೌಢಶಾಲೆಯ ಬಾಲಕರ ವಿಭಾಗದ ಕ್ರೀಡೆಯಲ್ಲಿ ಕೋಕೋ ಪ್ರಥಮ ವಾಲಿಬಾಲ್ ಪ್ರಥಮ 4100 ರಿಲೇ ಪ್ರಥಮ 4400 ರಿಲೇ ಪ್ರಥಮ ಉದ್ದ ಜಿಗಿತ ಪ್ರಥಮ ಮತ್ತು ದ್ವಿತೀಯ ಪ್ರಥಮ ಮೂರು ಸಾವಿರ ಮೀಟರ್ ಓಟ ಪ್ರಥಮ ಮತ್ತು ದ್ವಿತೀಯ 1500 ಮೀಟರ್ ಓಟ ದ್ವಿತೀಯ ಪ್ರಥಮ ಉದ್ದ ಜಿಗಿತ ಪ್ರಥಮ ಮತ್ತು ದ್ವಿತೀಯ ಹರ್ಡಲ್ಸ್ ದ್ವಿತೀಯ ತೃತೀಯ ಜಾವೆಲಿನ್ ಎಸೆತ ತೃತೀಯ ಹೀಗೆ ಇನ್ನೂ ಅನೇಕ ಕ್ರೀಡೆಗಳಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಯಗಳಿಸಿ ಶಾಲೆಗೆ ಮತ್ತು ಊರಿಗೆ ಕೀರ್ತಿ ತಂದಿದ್ದಕ್ಕೆ
ಶಾಲೆಯ ಶಿಕ್ಷಕ ವೃಂದ,ಎಸ್.ಡಿ.ಎಮ್.ಸಿ,ಪಾಲಕರು-ಪೋಷಕರು ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ