ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕ್ರಾಂತಿವೀರ ಭಗತ್ ಸಿಂಗ್ ಮೂರ್ತಿ ಉದ್ಘಾಟನಾ ಸಮಾರಂಭ ಹಾಗೂ ನಿವೃತ್ತ ವೀರ ಯೋಧರ ಸನ್ಮಾನ ಕಾರ್ಯಕ್ರಮ

ಬೀದರ್:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಕೌಠ (ಬಿ) ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಯುವ ಘರ್ಜನೆ ರಿ. ಬೀದರ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಕ್ರಾಂತಿವೀರ ಭಗತ್ ಸಿಂಗ್ ಅವರ ಮೂರ್ತಿ ಉದ್ಘಾಟನಾ ಸಮಾರಂಭ ಹಾಗೂ ನಿವೃತ್ತ ವೀರ ಯೋಧರ ಸನ್ಮಾನ ಕಾರ್ಯಕ್ರಮವು
ದಿ.15/09/2024 ರವಿವಾರ
ಸಮಯ 2:15 ನಿಮಿಷ
ಸ್ಥಳ :ಕೌತ್, ಬಿ ತಾಲೂಕ ಔರಾದ್ ಜಿಲ್ಲಾ ಬೀದರ್ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಮುಂಜಾನೆ ಹತ್ತು ಮೂವತ್ತರಿಂದ ಒಂದು ಗಂಟೆವರೆಗೆ ರಾಯಣ್ಣ ಹಾಗೂ ಭಗತ್ ಸಿಂಗ್ ಅವರ ಭಾವಚಿತ್ರ ಮೆರವಣಿಗೆ ಮುಖಾಂತರ ರಾಯಣ್ಣನವರ ವರ್ತಿವರೆಗೆ ತಲುಪುತ್ತದೆ ಈ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು,ಗ್ರಾಮದ ಮುಖಂಡರು ಅನೇಕ ದೇಶಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಅದೇ ರೀತಿ ಪೂಜ್ಯರಿಂದ ಪ್ರವಚನ ಕಾರ್ಯಕ್ರಮ ಹಾಗೂ ಅನೇಕ ದೇಶಭಕ್ತರು ಉಪದೇಶಗಳನ್ನು ನೀಡಲಿದ್ದಾರೆ ಅದಕ್ಕಾಗಿ ಎಲ್ಲಾ ದೇಶ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ಗ್ರಾಮಸ್ಥರಿಂದ ವಿನಂತಿ ಸಮಸ್ತ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳ ಮತ್ತು ಕೌಠಾಭಿ ಗ್ರಾಮಸ್ಥರ ಸರ್ವರಿಗೂ ಆದರ್ಶ ಸ್ವಾಗತ ಅದೇ ರೀತಿಯಾಗಿ ನಿವೃತ್ತ ವೀರಯೋಧರ ಸನ್ಮಾನ ಕಾರ್ಯಕ್ರಮ ಜರುಗುತ್ತದೆ .

ವೀರ ಯೋಧರ ಹೆಸರುಗಳು:
ಶ್ರೀ ಡೇವಿಡ್ ದೊಡ್ಡಮನಿ ಕೌಠಾ,
ಶ್ರೀ ಮಾರ್ಥಂಡ ಕುಲಕರ್ಣಿ ಕೌಠಾ,
ಶ್ರೀ ಮಲ್ಲಿಕಾರ್ಜುನ್ ಬೆಲ್ಲಾಳಿ ಕೌತಾಬಿ,
ಶಿವಶಣಪ್ಪ ಬಿರಾದಾರ್ ಕೌತಾಬಿ,
ಶಿ ಪತಿ ಕಾರಮಂಗೆ ಕೌಠಾಭಿ,
ಸರೋಜಿನ್ ಮುಲ್ಲಾ ಕೌತಾಬಿ,
ಸಚಿನ್.

ವರದಿ:ಸಂಗಮೇಶ್ ಚಿದ್ರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ