ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಹನೂರು ತಾಲೂಕಿನ ಗಿರಿಜನರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಗೆ ಇಂದು ಜ್ಯೋತಿ ಬೆಳಗಿಸುವುದರ ಮೂಲಕ ಮಹಾಸಭೆಗೆ ಚಾಲನೆ ನೀಡಲಾಯಿತು.

ಮಹಾದೇವ ಪ್ರಭು ಮೇಲ್ವಿಚಾರಕರು ಸ್ವಾಗತ ಭಾಷಣ ಮಾಡಿದರು ನಂತರ,
ದೊಡ್ಡವೀರ ಶೆಟ್ಟಿ ಸಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬೈಲೂರು, ಹನೂರು , ಪಿ. ಜಿ ಪಾಳ್ಯ ಅರಣ್ಯ ವಲಯ ಇವರು ಸಂಘದ ಲಾಭಾಂಶ, ಸಂಘದ ಉದ್ದೇಶಗಳು, ಮುಂದಿನ ದಿನಗಳಲ್ಲಿ ಹೇಗೆ ಸಂಘ ಬೆಳೆಸಬೇಕು ಮುಂತಾದ ವಿಷಯಗಳ ಬಗ್ಗೆ ಹೇಳಿದರು.

ನಂತರ ಸರ್ವ ಸದಸ್ಯರು ತಮ್ಮ ತಮ್ಮ ಅನಿಸಿಕೆಗಳನ್ನು ಮಹಾಸಭೆಯ ಮುಂದೆ ಹೇಳಿಕೊಂಡರು ಇದಕ್ಕೆ ಪ್ರತಿ ಉತ್ತರವಾಗಿ ಕಾರ್ಯ ನಿರ್ವಹಣಾಧಿಕಾರಿ ದೊಡ್ಡವೀರ ಶೆಟ್ಟಿ ಉತ್ತರಿಸುತ್ತಾ ಹೋದರು.
ಇದೇ ಸಂದರ್ಭದಲ್ಲಿ ನೆರೆದಿದಂತಹ ಸರ್ವ ಸದಸ್ಯರಿಗೆ ಹಾಗೂ ಇತರರಿಗೆ ಊಟದ ವ್ಯವಸ್ಥೆ ಮಾಡಲಾಯಿತು.
ಈ ಸಂಧರ್ಭದಲ್ಲಿ ವೀರ ಶೆಟ್ಟಿ,ಮಹಾದೇವ ಪ್ರಭು ಮೇಲ್ವಿಚಾರಕರು,ಬಸವರಾಜು ಮೇಲ್ವಿಚಾರಕರು ಕುಳ್ಳಯ್ಯ ಸಹಾಯಕ, ಶ್ರೀ ಚಂದ್ರಪ್ಪ ಉಪಾಧ್ಯಕ್ಷ,, ನಿರ್ದೇಶಕರು ಗಳು ಆದ ಶ್ರೀ ಕರಿಯಪ್ಪ,ಶ್ರೀ ನಾಗ ,ರಂಗೆ ಗೌಡ,ಶ್ರೀ ಸಿದ್ದಮರಿ,ಶಿವಣ್ಣ, ಬೀ.ಗಣೇಶ್,ಶ್ರೀ ಮತಿ ತಿರುಮಮ್ಮ,ಶ್ರೀಮತಿ ಮಹದೇವಮ್ಮ ಇದ್ದರು.

ವರದಿ: ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ