ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶೀರ್ಷಿಕೆ :ನಮ್ಮೊಂದಿಗೆ ಕಾಸಿನ ಗುದ್ದಾಟ

ಹಣ ಇದ್ದವರಿಗೆ ಮಿತ್ರ ಸ್ನೇಹಿತ
ಹಣ ಇಲ್ಲದವರಿಗೆ ಕೆಟ್ಟ ಸ್ನೇಹಿತ

ದುಡಿಯದೇ ಖರ್ಚು ಮಾಡುವುದಕ್ಕಿಂತ
ದುಡಿದು ಖರ್ಚು ಮಾಡುವುದು ಉಚಿತ

ಉಳಿತಾಯ ಮಾಡಿದ ಪ್ರತಿದಿನದ ಕಾಸು
ಒಂದು ತಿಂಗಳ ಸಂಪಾದನೆಗೆ ಸಾಕು

ಯಾರಿಗೆ ಖರ್ಚು ವೆಚ್ಚವನ್ನು ನಿಯಂತ್ರಿಸಲು ಸಾಧ್ಯವಿಲ್ಲವೋ
ಅವರಿಗೆ ಬದುಕು ನಡೆಸುವುದು ಅನಿವಾರ್ಯ

ಸಂಪತ್ತು ಎಂಬುದು ಶೋಕಿಗೆ ಆಗಬಾರದು
ಸಂಪತ್ತು ಎಂಬುದು ದೇಣಿಗೆ ಆಗಬೇಕು

ಖಾಸಗಿ ಒಳ್ಳೆಯದು ಕೆಟ್ಟದ್ದು ಎಂದಿಲ್ಲ
ನಾವು ಮಾಡುವ ಕಾರ್ಯದ ಕೈಯಲ್ಲಿದೆ

ಪರರ ಮನಸು ಮೆಚ್ಚುವ ಅಗತ್ಯವಿಲ್ಲ
ಪರಮಾತ್ಮ ಮೆಚ್ಚುವ ಕಾರ್ಯದ ಅಗತ್ಯವಿದೆ

ಲೋಕದಲ್ಲಿ ಯಾರಿಗೆ ಧರ್ಮದ ಅರಿವಿದೆಯೋ
ಅವರಿಗೆ ಭಗವಂತನ ಬಲವಿರಲು ಸಾಧ್ಯ

ರಚನೆ: ಅನುರಾಧ .ಡಿ. ಸನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ