ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶೀರ್ಷಿಕೆ: ಪ್ರೇಮಯಾನ

ಕಡಲ ತೊರೆಯ ಮೊರೆತದಲ್ಲಿ
ಮನದೊಳಗೆ ಒಲವಿಹುದು
ಅಲೆಗಳು ತೀರಕೆ ಅಪ್ಪಳಿಸಿದಾಗ
ಹೃದಯದಲಿ ಚಿಗುರಿತು ಪ್ರೇಮ ಭಾವವು

ಮರಳ ಹಾದಿಯ ತೀರದಲ್ಲಿ
ಸನಿಹವಾಯಿತು ನಮ್ಮಿಬ್ಬರ ಭಾವಗಳು
ನೋಟಗಳೇ ಮಾತಾಗಿ
ಮೌನವೇ ಹಾಡಾಯಿತು

ಕಡಲ ತೀರದ ಯಾನವದು
ನಮಗಾಗಿಯೇ ಇರುವುಹುದು
ಹೊಮ್ಮಿತು ಪ್ರೇಮಗಾನ
ಮೌನ ರಾಗದ ಲಯದಲಿ

ಮುಸ್ಸಂಜೆಯ ಕ್ಷಣವದು
ಪ್ರೇಮದ ತಂಗಾಳಿ ಬೀಸಿತು
ತಿಂಗಳನ ಬೆಳಕಿನಲ್ಲಿ ಮೂಡಿತು
ಹೊಸ ಕನಸೊಂದು

ಅಲೆಗಳೇ ಮಂತ್ರಘೋಷದಿ
ಮರಳಿನ ಹಾದಿಯ ಸಪ್ತಪದಿಯಲಿ
ಸಾಗೋಣ ನಾವು ಕೈ ಹಿಡಿದು
ಕಡಲಿಗೆ ನಮನ ಅರ್ಪಿಸಿ

— ಶ್ವೇತಾ ಸಂದೀಪ್ ,ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ