ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುಣೆ ಇರಲಿ

ವಿಶ್ವಾಸ ತುಂಬಿರಲಿ
ನೋವಿನ ಸಂಗತಿಗೆ
ತಟ್ಟನೆ ನಾ ಖುಷಿಗೆ
ಬೇಡುವೆ ದಿನವು ನಾ

ಸುಂದರ ಬೆಟ್ಟದಿಂದ
ಸಹ್ಯಾದ್ರಿ ಪರ್ವತವು
ಸಹ ಆಕರ್ಷಕವು
ಸೃಷ್ಟಿಕರ್ತನ ಗರಿಮೆ

ತನುವಿನ ಮನವಿ
ತ್ವರಿತ ಹಂಬಲದ
ಮನವು ಆ ಪುಷ್ಪದ
ಪುಷ್ಪಾರ್ಚನೆ ಸಲ್ಲಿಸಿ

ಡಿಂಡಿಮ ಬಾರಿಸುವು
ದಿನವು ಕನ್ನಡಕ್ಕೆ
ನೀ ಮರುಗುವುದೇಕ್ಕೆ
ಅಕ್ಷರದ ತೋರಣ

  • ಮಹಾಂತೇಶ ಖೈನೂರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ