ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸ್ವ ಗ್ರಾಮ ಬಾವೂರಿನಲ್ಲಿ ಎಚ್ ಎಸ್ ಪಾಟೀಲರಿಗೆ ಅದ್ದೂರಿ ಸನ್ಮಾನ

ವಿಜಯಪುರ/ತಾಳಿಕೋಟೆ : ಇತ್ತೀಚಿಗೆ ನಡೆದ ಬೆಂಗಳೂರಿನ ಶಿವಶ್ರೀ ಮಾದ್ಯಮ ಪ್ರೈವೇಟ್ ಲಿಮಿಟೆಡ್. ರಾಜ್ ನ್ಯೂಸ್ ಇವರ ವತಿಯಿಂದ ಖ್ಯಾತ ಉದ್ಯಮಿ ಶ್ರೀ ರತನ್ ಟಾಟಾರವರ ಸ್ಮರಣಾರ್ಥಕವಾಗಿ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಬ್ರಿಗೇಡ್ ಗೇಟವೇ ಡಾ.ರಾಜಕುಮಾರ ರಸ್ತೆ ಬೆಂಗಳೂರಿನಲ್ಲಿ ದಿ. 01-03-2025 ರಂದು ತಾಳಿಕೋಟೆಯ ಶೀ ಎಸ್.ಎಸ್.ವಿದ್ಯಾ
ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಶ್ರೀ ಎಚ್.ಎಸ್.ಪಾಟೀಲರಿಗೆ ಕರ್ನಾಟಕ ಹೆಮ್ಮೆಯ ಉದ್ಯಮಿ 2024 ಪ್ರಶಸ್ತಿ ನೀಡಿದ್ದಕ್ಕಾಗಿ ದಿ. 09-03-2025 ರಂದು ಬಾವೂರು ಗ್ರಾಮದ ಎಲ್ಲಾ ಗುರು ಹಿರಿಯರು ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಊರಿನ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ ( ಕೂಚಬಾಳ ),ನಿಂಗನಗೌಡ ಬ ಬಿರಾದಾರ , ಸಿದ್ದನಗೌಡ ಎಂ ಪಾಟೀಲ, ಗುರುಪಾದ ಹಡಪದ ,ಅಕ್ಬರ ಪಟೇಲ, ಬಿ ಎಸ್ ಬಿರಾದಾರ , ರಾಮನಗೌಡ ಬ ಪಾಟೀಲ, ಬಸನಗೌಡ ಸಾ ಪಾಟೀಲ, ಶಾಂತಗೌಡ ಶ್ಯಾಡದಳ್ಳಿ, ಮುತ್ತು ಸಜ್ಜನ್ ಅಧ್ಯಕ್ಷರು ಎಸ್ಡಿಎಂಸಿ , ಎಚ್ ಪಿ ಎಸ್ ಸರಕಾರಿ ಶಾಲೆಯ ಸಿಬ್ಬಂದಿಗಳಾದ ಎಚ್ ಎಲ್ ಬಳಗಾನೂರ್ ಮುಖ್ಯ ಗುರುಗಳು, ಸಹ ಶಿಕ್ಷಕರುಗಳಾದ ವಿಶ್ವನಾಥ್ ಪತ್ತಾರ್ ,ಅಶೋಕ್ ಹೂಗಾರ್ ,ವಿಜಯಲಕ್ಷ್ಮಿ ಒಣರೊಟ್ಟಿ,ಮಂಜುಳಾ ಹಾಗೂ ಶಿವಕುಮಾರ ಹಡಪದ ಮತ್ತು ಪಂಚಾಯತಿ ಸದಸ್ಯರಾದ ಬೊಮ್ಮನಿಂಗಪ್ಪ ಕೈರೊಡಗಿ , ಬಾಬು ಬಜಂತ್ರಿ . ಗ್ರಾಮದ ಬಂದೇನವಾಜ ನಿಡಗುಂದಿ, ಕುಬೇರಪ್ಪ ಮುದ್ದೇಬಿಹಾಳ, ಶಂಕರಗೌಡ ಶ್ಯಾಡದಳ್ಳಿ , ಚಂದ್ರು ಬಾಕಲಿ, ಆನಂದ ಬಬಲಾದಿ, ರಾಜು ಮಕ್ತಾಪುರ, ನಾನಾಗೌಡ ಬಿರಾದಾರ, ಅಯ್ಯಪ್ಪ ಅಸ್ಕಿ, ಇಸ್ಮಾಯಿಲ್ ಪಟೇಲ, ಆನಂದ ಬಪ್ಪರಗಿ, ಸದಾಶಿವ ಹಡಪದ, ಶರಣು ಹಡಪದ, ಕೆಂಚಪ್ಪ ಹಡಪದ , ಲಾಲು ನಿಡಗುಂದಿ , ಶಂಕ್ರಪ್ಪ ಅಸ್ಕಿ, ಶಂಕರಲಿಂಗ ಅರಬಿ, ಗುರುಲಿಂಗಮ್ಮ ತಾಳಿಕೋಟಿ, ಕಿರಣಕುಮಾರ ಪಾಟೀಲ, ರವಿಕುಮಾರ ಪಾಟೀಲ , ಸಚಿನ್ ಪಾಟೀಲ ಮತ್ತು ಸುತ್ತಮುತ್ತಲಿನ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.

ವರದಿಗಾರರು ನಜೀರ್ ಅಹ್ಮ್ ದ ಚೋರಗಸ್ತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ