ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕವನ : ಮರಗಳೇ ಮಕ್ಕಳು

ಮದುವೆಯೇನೋ ಆಯಿತು
ಸಹಜ ಅಲ್ಲವೇ ಮಕ್ಕಳ ಬಯಕೆ,
ಹೊತ್ತಳು ಈ ತಾಯಿ
ದೇವರಿಗೆ ಹರಕೆ,
ದೇವರಿಗೆ ಕೇಳಿಯೇ ಇಲ್ಲ,
ಮಕ್ಕಳಿಲ್ಲ ಎಂಬ ಕೊರಗು
ಈಕೆಗಿಲ್ಲ,
ನಾಡಿನ ತುಂಬೆಲ್ಲಾ ನೀ
ಬೆಳೆಸಿದ ಸಸಿಗಳು,
ಇಂದಾಗಿವೆ ಅವೇ ಹೆಮ್ಮರಗಳು,
ಇಲ್ಲವೆಂದರೆ ಈಕೆಗೆ ಮಕ್ಕಳು,
ನಂಬುವುದಿಲ್ಲ ನಾಡಿನ ಮಕ್ಕಳು,
ಒಂದಲ್ಲ, ಎರಡಲ್ಲಾ, ನೂರಾರೂ ಅಲ್ಲ, ಸಹಸ್ರಾರು ಮರಗಳು,
ಮರಗಳೇ ಈ ತಾಯಿಯ ಮಕ್ಕಳು ಇವಳಲ್ಲವೇ
ಮಹಾತಾಯಿ ತಿಮ್ಮಕ್ಕ,
ಪ್ರಸಿಧ್ಧಿ ಪಡೆದಿರುವಳಲ್ಲ,
ಸಾಲುಮರದ ತಿಮ್ಮಕ್ಕಳೆಂದು,
ಸಸ್ಯ ಕೋಟಿಯ ಈ ತಾಯಿಗೆ, ಕೋಟಿ ಕೋಟಿ ನಮನ.!…

  • ಶಿವಪ್ರಸಾದ್ ಹಾದಿಮನಿ, ಕನ್ನಡ ಉಪನ್ಯಾಸಕರು.
    ಸ.ಪ್ರ.ದ. ಮಹಿಳಾ ಕಾಲೇಜು,
    ಕೊಪ್ಪಳ. ೫೮೩೨೩೧.
    ಮೊ. ೭೯೯೬೭೯೦೧೮೯.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ