ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ನೆನಪಿನ ಸಾಗರ

ನೆನಪಿದೆ ನನಗೆ ಅದೊಂದು ಹೇಳಿದ ಮಾತೊಂದು
ಅರಿತಿರುವೆ ಇಂದಿಗೂ ನೀ ಹೇಳಿದ ಮಾತು ವೇದ ವಾಕ್ಯಂದು

ನೆನಪುಗಳ ಮೆಲುಕು ಹಾಕುವೆ
ಬದುಕಿನ ಜೊತೆಗೆ ಸಾಗುವೆ
ಸಾಗುವ ದಾರಿಯಲ್ಲಿ ನಿನ್ನಯ ಮಾರ್ಗದಲ್ಲಿ ಜಯಗೊಳಿಸಲಿ ಆಶೀರ್ವಾದ ತೀರ್ಪಿನಲ್ಲಿ

ಅಮ್ಮನ ಗರ್ಭದಲ್ಲಿ ಅಪ್ಪನ ಪ್ರೀತಿ ಕಂಡಿದ್ದೆ
ಆ ಪ್ರೀತಿ ಚಿಗುರಲ್ಲೇ ಹೆಮ್ಮರವಾಗಿ ಬೆಳೆದಿದ್ದೆ
ಜೊತೆಯಾಗಿ ಸಂತಸ ಸಂಭ್ರಮದಿಂದ ನಡೆದಿದ್ದೇ
ಹಲವಾರು ನೀತಿ ಪಾಠಗಳನ್ನು ಕಲಿತಿದ್ದೆ

ಅಪ್ಪ ನೀನೊಂದು ಅರಿಯಲಾಗದ ಚಿಲುಮೆ
ಭರವಸೆಯ ಬದುಕಿಗೆ ಬೆಳಕಾದ ಒಲುಮೆ
ನೀ ಎಂದೆಂದಿಗೂ ನನ್ನ ಗೌರವದ ಹಿರಿಮೆ
ಉತ್ಸಾಹ ಉಲ್ಲಾಸ ತುಂಬಿದ ಹೆಮ್ಮೆಯ ಗರಿಮೆ

ನೆನಪೊಂದು ಕೊನೆಯಾಗದು ಹೃದಯದಲ್ಲಿಹಸಿರಾಗಿರುವುದು
ನೆನಪೊಂದು ಮರೆತಾಗ ಉಸಿರೆ ನಿಲ್ಲುವುದು ನಿಶ್ಚಿತ
ಹೃದಯವಿರುವರೆಗೂ ಹೃದಯವಂತನ ನೆನಪು ಶಾಶ್ವತ

ನೆನಪಿನ ಸಾಗರದಲ್ಲಿ ಅಮೃತ ದೋಣಿ ಸಾಗಲಿ
ಸುಂದರ ಬದುಕಿನಂಗಳಕ್ಕೆ ಪರಮಾತ್ಮನ ದಯೆ ಸದಾ ಇರಲಿ.

  • ಕುಮಾರಿ ಅನುರಾಧ ಡಿ ಸನ್ನಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ