ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಾರತದ ಆಧ್ಯಾತ್ಮಿಕ ತಿಳಿಯಲು ಪುರಾಣ ಪ್ರವಚನ ಕೇಳಿ

ಬಳ್ಳಾರಿ/ ಕಂಪ್ಲಿ : ಸಂಸ್ಕಾರ ಮತ್ತು ನೆಮ್ಮದಿಗಾಗಿ ಪುರಾಣ, ಪ್ರವಚನ ಆಲಿಸಬೇಕು ಎಂದು ಹಿರೇಮಲ್ಲೂರ್ ಶಾಸ್ತ್ರಿಗಳು ನಿಜಗುಣ ಗವಾಯಿ ಹೇಳಿದರು.
ತಾಲೂಕಿನ ಎಮ್ಮಿಗನೂರು ಬಳಿಯ ಹೆಚ್.ವೀರಾಪುರ ಗ್ರಾಮದಲ್ಲಿ 49ನೇ ವರ್ಷದ ಶ್ರೀ ಶರಣಬಸವೇಶ್ವರ ಪ್ರರಾಣ ಪ್ರವಚನದ ಮಂಗಲ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ನಾವೆಲ್ಲರೂ ಜಗತ್ತು ನೋಡಲು ಬಂದವರು. ಈ ಜಗತ್ತನ್ನು ಆನಂದದಿಂದ ನೋಡಬೇಕು. ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಸಾರ್ಥಕ ಜೀವನಕ್ಕೆ ಪುರಾಣ ಪ್ರವಚನಗಳು ಪೂರಕವಾಗಿವೆ’ ಪ್ರತಿಯೊಬ್ಬರೂ ಜೀವನದಲ್ಲಿ ಧಾರ್ಮಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಹಿರೇಮಠದ ಶಿವಮೂರ್ತಿ ಶಾಸ್ತ್ರಿ ಇವರು ಪುರಾಣ ಪ್ರವಚನ ನಡೆಸಿಕೊಟ್ಟರು. ನಿಜಗುಣೇಶ ಇವರು ಸಂಗೀತ ನುಡಿಸಿದರು. ರಾಮಲಿಂಗಪ್ಪ ಹೂಗಾರ ಇವರು ತಬಲಕ್ಕೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಹಿರೇಮಠದ ಮಂಜುನಾಥ್ ಸ್ವಾಮಿ, ಕಿರಣ ಶಾಸ್ತ್ರಿ, ಬಸವರಾಜ್ ಸ್ವಾಮಿ, ಮುಖಂಡರಾದ ಬೈರಾಪುರ ಕೋಮಾರಿ, ಸಿ.ಶಾಂತಕುಮಾರ್, ಗೋಡೆ ವೀರೇಶ್, ಹಳೆಗೌಡ್ರು ಮಲ್ಲಿಕಾರ್ಜುನ್, ಜಿನ್ನದ ವಿರೇಶ, ಎಂ. ನಾಗಲಿಂಗಸ್ವಾಮಿ, ಎಸ್.ಶಿವಾರೆಡ್ಡಿ, ಹೆಚ್.ಎರೆಪ್ಪಗೌಡ, ಭೀಮನಗೌಡ, ಗೋಡೆ ವೀರಭದ್ರಪ್ಪ, ಹೆಚ್.ಮಲ್ಲಿಕಾರ್ಜುನ, ಸಿ.ಶರಣಬಸವ, ಗೋಡೆ ವೀರೇಶ್, ಈಶ್ವರಗೌಡ, ಬೆನಕಲ್ ಬಸವರಾಜ, ಚಂದ್ರಯ್ಯಸ್ವಾಮಿ ಸೇರಿದಂತೆ ಹೆಚ್.ವೀರಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮದ ಸಕಲ ಸದ್ಭಕ್ತರು ಪಾಳ್ಗೊಂಡಿದ್ದರು.

ವರದಿ : ಜಿಲಾನ್ ಸಾಬ್ ಬಡಿಗೇರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ